ಮಂಡ್ಯ: ಶಾಲಾ ವಾಹನ ಹರಿದು ವಿದ್ಯಾರ್ಥಿ ಸಾವಿಗೀಡಾದ ಘಟನೆ ಮಂಡ್ಯ ತಾಲೂಕಿನ ಕೋಡಿದೊಡ್ಡಿ ಗ್ರಾಮದ ಬಳಿ ನಡೆದಿದೆ.
ಶಾಲಾ ವಾಹನ ಹರಿದು ವಿದ್ಯಾರ್ಥಿ ಸ್ಥಳದಲ್ಲೇ ಸಾವು - ಮಂಡ್ಯ ಲೆಟೆಸ್ಟ್ ಡೆತ್ ನ್ಯೂಸ್
ಶಾಲಾ ವಾಹನ ಹರಿದು ವೆಂಕಟೇಶ್ ಎಂಬುವರ ಪುತ್ರ ಸಿರಿ ಎಂಬ ವಿದ್ಯಾರ್ಥಿ ಸಾವಿಗೀಡಾದ ಘಟನೆ ಮಂಡ್ಯ ತಾಲೂಕಿನ ಕೋಡಿದೊಡ್ಡಿ ಗ್ರಾಮದ ಬಳಿ ನಡೆದಿದೆ.
![ಶಾಲಾ ವಾಹನ ಹರಿದು ವಿದ್ಯಾರ್ಥಿ ಸ್ಥಳದಲ್ಲೇ ಸಾವು Student dies from school vehicle crashes](https://etvbharatimages.akamaized.net/etvbharat/prod-images/768-512-5302299-thumbnail-3x2-bus.jpg)
ಶಾಲಾ ವಾಹನ ಹರಿದು ವಿದ್ಯಾರ್ಥಿ ಸ್ಥಳದಲ್ಲೇ ಸಾವು
ಸಿದ್ದೇಗೌಡನ ದೊಡ್ಡಿ ಗ್ರಾಮದ ವೆಂಕಟೇಶ್ ಎಂಬುವರ ಪುತ್ರ ಸಿರಿ(4) ಮೃತ ಬಾಲಕನಾಗಿದ್ದು, ಸಾತನೂರು ಗ್ರಾಮದ SLN ಶಾಲೆಗೆ ಸೇರಿದ ಬಸ್ ಹರಿದು ಈ ಘಟನೆ ನಡೆದಿದೆ. ಶಾಲಾ ವಾಹನದಿಂದ ಬಾಲಕ ಇಳಿಯುವ ವೇಳೆ ಈ ಅವಘಡ ಸಂಭವಿಸಿದೆ. ಕೆರೆಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.