ಕರ್ನಾಟಕ

karnataka

ETV Bharat / state

ಮದ್ದೂರಮ್ಮ ದರ್ಶನ ಪಡೆದ ಶೋಭಾ... ಬಿಎಸ್​ವೈ ಸಿಎಂ ಆಗಲೆಂದು ಪ್ರಾರ್ಥನೆ - undefined

ಇಂದು ಬೆಳಗ್ಗೆ ಚಾಮುಂಡಿ ಬೆಟ್ಟಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮದ್ದೂರು ಪಟ್ಟಣದ ಶಕ್ತಿ ದೇವತೆ ಮದ್ದೂರಮ್ಮ ದರ್ಶನ ಪಡೆದು ಸಂಸದೆ ಶೋಭಾ ಕರಂದ್ಲಾಜೆ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಯಡಿಯೂರಪ್ಪ ಸಿಎಂ ಆಗಲಿ ಎಂದು ಪ್ರಾರ್ಥಿಸಿದ್ದಾರೆ.

Shobha karandlaje

By

Published : Jul 19, 2019, 4:46 PM IST

ಮಂಡ್ಯ:ಮೈಸೂರಿನಲ್ಲಿ ಚಾಮುಂಡೇಶ್ವರಿ ತಾಯಿಯ ದರ್ಶನ ಪಡೆದ ನಂತರ ಸಂಸದೆ ಶೋಭಾ ಕರಂದ್ಲಾಜೆ ಅವರು ಮದ್ದೂರು ಪಟ್ಟಣದಲ್ಲಿರುವ ಮದ್ದೂರಮ್ಮನ ದರ್ಶನ ಪಡೆದು ಪೂಜೆ ಸಲ್ಲಿಸಿದರು.

ಮದ್ದೂರಮ್ಮ ದರ್ಶನ ಪಡೆದ ಶೋಭಾ ಕರಂದ್ಲಾಜೆ

ಮದ್ದೂರು ಪಟ್ಟಣದಲ್ಲಿ ನೆಲೆಸಿರುವ ಶಕ್ತಿ ದೇವತೆ ಮದ್ದೂರಮ್ಮ ದರ್ಶನ ಪಡೆದ ಸಂಸದೆ ಶೋಭಾ ಕರಂದ್ಲಾಜೆ ದೇವಿಯ ದರ್ಶನದ ಬಳಿಕ ಪ್ರಾರ್ಥನೆ ಸಲ್ಲಿಸಿದರು. ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿ ಎಂದು ದೇವಿಗೆ ಬೇಡಿಕೊಂಡರು. ಬಳಿಕ ಅಲ್ಲಿಂದ ಬೆಂಗಳೂರು ಕಡೆ ತೆರಳಿದರು.‌

For All Latest Updates

TAGGED:

ABOUT THE AUTHOR

...view details