ಕರ್ನಾಟಕ

karnataka

ETV Bharat / state

ರೌಡಿ ನಂದನ್ ಕೊಲೆ ಪ್ರಕರಣ: ಆರೋಪಿಗಳು ಅಂದರ್ - undefined

ಏಪ್ರಿಲ್​.04ರಂದು ಬ್ಯಾನರ್ ಕಟ್ಟುವ ವಿಚಾರವಾಗಿ ಎರಡು‌ ಗುಂಪುಗಳ ನಡುವೆ ನಡೆದ ಗಲಾಟೆಯಲ್ಲಿ ರೌಡಿ ನಂದನ್ ಕಾಳಮ್ಮ ದೇವಾಲಯದ ಬಳಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ಧಾರೆ.

ಬಂಧಿತ ಆರೋಪಿಗಳು

By

Published : Apr 8, 2019, 11:14 PM IST

ಮಂಡ್ಯ:ನಗರದ ಗುತ್ತಲಿನ ಕಾಳಮ್ಮ ದೇವಾಲಯದ ಬಳಿ ನಡೆದ ರೌಡಿ ನಂದನ್ ಕೊಲೆ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ.

ಪೊಲೀಸ್​ ಪ್ರೆಸ್​ಮೀಟ್​

ಚಂದನ್, ಅಜಯ್ ಕುಮಾರ್, ಹರ್ಷಿತ್ ಗೌಡ, ಕಿರಣ್, ಮನೋಜ್ ಬಂಧಿತ ಆರೋಪಿಗಳು. ಇವರನ್ನು ಮದ್ದೂರು ಪಟ್ಟಣದಲ್ಲಿ ಬಂಧಿಸಲಾಗಿದ್ದು, ಇವರೆಲ್ಲರ ಮೇಲೆ ರೌಡಿಶೀಟರ್ ಪ್ರಕರಣಗಳು ದಾಖಲಾಗಿವೆ.

ಏ.04ರಂದು ಬ್ಯಾನರ್ ಕಟ್ಟುವ ವಿಚಾರವಾಗಿ ಎರಡು‌ ಗುಂಪುಗಳ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ರೌಡಿ ನಂದನ್ ಕೊಲೆ ಮಾಡಲಾಗಿತ್ತು. ಪ್ರಕರಣವನ್ನು ಕೈಗೆತ್ತಿಕೊಂಡ ಪೊಲೀಸರು ಶೀಘ್ರ ಕಾರ್ಯಚರಣೆ ನಡೆಸಿ ಆರೋಪಿಗಳುನ್ನು ಬಂಧಿಸಿದ್ದಾರೆ ಎಂದು ಎಸ್‌ಪಿ ಶಿವಪ್ರಕಾಶ್ ದೇವರಾಜು ತಿಳಿಸಿದರು.

For All Latest Updates

TAGGED:

ABOUT THE AUTHOR

...view details