ಕರ್ನಾಟಕ

karnataka

ETV Bharat / state

ಮಂಡ್ಯ: ರಾತ್ರೋರಾತ್ರಿ ಜಿಲ್ಲಾ ಆರೋಗ್ಯಾಧಿಕಾರಿ ವರ್ಗಾವಣೆಗೆ ಆದೇಶ! - Replacement of District Health and Family Welfare Officer

ಮಂಡ್ಯ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮಂಚೇಗೌಡ ಇಂದು ನಿವೃತ್ತಿ ಹೊಂದಿದ್ದು, ಇದೀಗ ಆ ಜಾಗಕ್ಕೆ ಡಾ. ಧನಂಜಯ್ ಎಂಬುವವರನ್ನು ನೇಮಿಸಿ ಸರ್ಕಾರ ಹೊಸ ಆದೇಶ ಹೊರಡಿಸಿದೆ.

keshav raj
ಕೇಶವ್ ರಾಜ್

By

Published : May 31, 2021, 7:22 PM IST

ಮಂಡ್ಯ: ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣಾಧಿಕಾರಿ ಹುದ್ದೆಯನ್ನು ರಾತ್ರೋರಾತ್ರಿ ಬದಲಿಸಿ ಸರ್ಕಾರ ಆದೇಶ ಹೊರಡಿಸಿದೆ.

ವರ್ಗಾವಣೆ ಆದೇಶ ಪತ್ರ

ಕಳೆದ ಎರಡು ದಿನಗಳ ಹಿಂದಷ್ಟೇ ಜಿಲ್ಲೆಯ ಜಿಲ್ಲಾ ಆರೋಗ್ಯಾಧಿಕಾರಿ (ಆರ್​ಸಿಹೆಚ್​ಓ )ಯಾಗಿ ಕರ್ತವ್ಯ ನಿರ್ವಹಿಸ್ತಿದ್ದ ಕೇಶವ್ ರಾಜ್ ಎಂಬುವವರನ್ನು ಸರ್ಕಾರ ನೇಮಿಸಿ ಆದೇಶಿಸಿತ್ತು. ಆದರೆ, ಇಂದು ಮತ್ತೊಂದು ಆದೇಶ ಮಾಡಿ ನೇಮಕಾತಿ ರದ್ದು ಗೊಳಿಸಿ ನಾಗಮಂಗಲ ತಾಲೂಕಿನ ಟಿಹೆಚ್​​​​ಒ ಆಗಿದ್ದ ಡಾ. ಧನಂಜಯ ಎಂಬುವವರನ್ನು ನೇಮಿಸಿ ಆದೇಶ ಹೊರಡಿಸಿದೆ.

ಇಂದು ಮಂಡ್ಯ ಜಿಲ್ಲಾ ಆರೋಗ್ಯಾಧಿಕಾರಿಯಾಗಿರೋ ಡಾ. ಮಂಚೇಗೌಡ ನಿವೃತ್ತಿ ಹೊಂದಿದ್ದಾರೆ. ಇದೀಗ ಆ ಜಾಗಕ್ಕೆ ಡಾ. ಧನಂಜಯ್ ರನ್ನು ನೇಮಿಸಿ ಸರ್ಕಾರ ಹೊಸ ಆದೇಶ ಹೊರಡಿಸಿದೆ.

ಓದಿ:ಸಿಡಿಲೇಡಿ ಕೇಸ್.. ಸಂತ್ರಸ್ತೆಯ ತಂದೆ ಸಲ್ಲಿಸಿದ್ದ ಅರ್ಜಿ ಇತ್ಯರ್ಥಗೊಳಿಸಿದ ಹೈಕೋರ್ಟ್ ವಿಭಾಗೀಯ ಪೀಠ

ABOUT THE AUTHOR

...view details