ಕರ್ನಾಟಕ

karnataka

ETV Bharat / state

ಮಂಡ್ಯದಲ್ಲಿ ಉಪಚುನಾವಣೆಗೆ ಅಖಾಡ ಸಿದ್ದ: ರಾಜಕೀಯ ನಾಯಕರಿಂದ ಗೆಲುವಿನ ಲೆಕ್ಕಾಚಾರ - Preparation for By-election in Mandya

ಉಪ ಚುನಾವಣೆ ಸಮೀಪಿಸುತ್ತಿದ್ದಂತೆ ಮಂಡ್ಯ ಜಿಲ್ಲೆಯಲ್ಲಿ ರಾಜಕೀಯ  ನಾಯಕರು ಗೆಲುವಿನ ಲೆಕ್ಕಾಚಾರ  ಶುರು ಮಾಡಿದ್ದು, ನೀತಿ ಸಂಹಿತೆ  ಜಾರಿಯಾಗುವ ಮೊದಲು ಮತದಾರರನ್ನು ಸೆಳೆಯಲು ವಿವಿಧ ತಂತ್ರಗಳನ್ನುಮಾಡುತ್ತಿದ್ದಾರೆ.

ಮಂಡ್ಯದಲ್ಲಿ ಉಪಚುನಾವಣೆಗೆ ಅಖಾಡ ಸಿದ್ದ

By

Published : Nov 7, 2019, 11:33 PM IST

ಮಂಡ್ಯ:ಉಪ ಚುನಾವಣೆ ಸಮೀಪಿಸುತ್ತಿದ್ದಂತೆ ಜಿಲ್ಲೆಯಲ್ಲಿ ರಾಜಕೀಯ ನಾಯಕರು ಗೆಲುವಿನ ಲೆಕ್ಕಾಚಾರ ಶುರು ಮಾಡಿದ್ದು, ನೀತಿ ಸಂಹಿತೆ ಜಾರಿಯಾಗುವ ಮೊದಲು ಮತದಾರರನ್ನು ಸೆಳೆಯಲು ವಿವಿಧ ತಂತ್ರಗಳನ್ನು ಮಾಡುತ್ತಿದ್ದಾರೆ.

ಮಂಡ್ಯದಲ್ಲಿ ಉಪಚುನಾವಣೆಗೆ ಅಖಾಡ ಸಿದ್ದ

ಕೆ.ಆರ್.ಪೇಟೆ ಅನರ್ಹ ಶಾಸಕ ಕೆ.ಸಿ. ನಾರಾಯಣಗೌಡ ಹರಕೆಯ ಕಾರಣ ನೀಡಿ ಎಲ್ಲಾ ಹೋಬಳಿ ಕೇಂದ್ರಗಳಲ್ಲೂ ಒಂದು ರೌಂಡ್ ಬಾಡೂಟದ ಏರ್ಪಡಿಸಿದ್ದಾರೆ ಎನ್ನಲಾಗಿದೆ.ನಾರಾಯಣ ಗೌಡರ ಬಾಡೂಟ ಮುಗಿಯುತ್ತಿದ್ದಂತೆ ಇನ್ನೊಂದು ಕಡೆ ಜೆಡಿಎಸ್ ಟಿಕೆಟ್​ ಆಕಾಂಕ್ಷಿ ಮಾಜಿ ಸಚಿವ ಪುಟ್ಟರಾಜು, ಕೆ.ಆರ್.ಪೇಟೆ ತಾಲೂಕು ನೀತಿ ಮಂಗಲದಲ್ಲಿ ಕಾರ್ಯಕರ್ತರ ಸಭೆ ನಡೆಸಿ ನಾರಾಯಣ ಗೌಡ ವಿರುದ್ದ ವಾಗ್ದಾಳಿ ನಡೆಸಿದರು. ಅಲ್ಲದೆ ಸಾಲ ಮನ್ನಾದ ಲಾಭ ಪಡೆಯುವ ಬಗ್ಗೆ ರೈತರಿಗೆ ಮಾಹಿತಿ ನೀಡಿದರು.

ABOUT THE AUTHOR

...view details