ಮಂಡ್ಯ:ಮೂರನೇ ವಾರದ ಲಾಕ್ಡೌನ್ಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪೇಟೆಯ ಅಲ್ಲಲ್ಲಿ ಪೊಲೀಸರು ಭದ್ರತೆ ನೋಡಿಕೊಳ್ಳುತ್ತಿದ್ದರು. ಹಣ್ಣು ವ್ಯಾಪಾರಿಗಳು, ಮಾಂಸದ ಅಂಗಡಿಗಳು, ತರಕಾರಿ ಅಂಗಡಿಗಳ ವ್ಯಾಪಾರ ಎಂದಿನಂತಿತ್ತು. ಸಣ್ಣ ಅಂಗಡಿಗಳ ವ್ಯಾಪಾರಿಗಳು ದಿನನಿತ್ಯದಂತೆ ವ್ಯಾಪಾರದಲ್ಲಿ ತೊಡಗಿದ್ದು ಕಂಡು ಬಂತು.
ಭಾನುವಾರದ ಲಾಕ್ಡೌನ್: 3ನೇ ವಾರ ಮಂಡ್ಯದಲ್ಲಿ ಹೇಗಿದೆ ಪ್ರತಿಕ್ರಿಯೆ? - ರನೇ ವಾರ ಮಂಡ್ಯದಲ್ಲಿ ಮಿಶ್ರ ಪ್ರತಿಕ್ರಿಯೆ
ಜಿಲ್ಲೆಯಲ್ಲಿ ಎಂದಿನಂತೆ ಜನ ಸಂಚಾರವಿತ್ತು. ಅವಶ್ಯಕ ವಸ್ತುಗಳ ಅಂಗಡಿಗಳ ವ್ಯಾಪಾರಿಗಳು ಎಂದಿನಂತೆ ವ್ಯಾಪಾರದಲ್ಲಿ ತಲ್ಲೀನರಾಗಿದ್ದಾರೆ.
![ಭಾನುವಾರದ ಲಾಕ್ಡೌನ್: 3ನೇ ವಾರ ಮಂಡ್ಯದಲ್ಲಿ ಹೇಗಿದೆ ಪ್ರತಿಕ್ರಿಯೆ? Mandya](https://etvbharatimages.akamaized.net/etvbharat/prod-images/768-512-8085015-181-8085015-1595147933337.jpg)
ಮಂಡ್ಯ
ಮೂರನೇ ವಾರ ಮಂಡ್ಯದಲ್ಲಿ ಮಿಶ್ರ ಪ್ರತಿಕ್ರಿಯೆ
ತಾಲ್ಲೂಕು ಕೇಂದ್ರಗಳಲ್ಲೂ ಜನ ಸಂಚಾರ ಮಾಮೂಲಿಯಾಗಿತ್ತು. ಕೆ.ಆರ್.ಪೇಟೆ, ಮದ್ದೂರು, ಮಳವಳ್ಳಿ, ಶ್ರೀರಂಗಪಟ್ಟಣ, ನಾಗಮಂಗಲ ಹಾಗು ಪಾಂಡವಪುರದಲ್ಲಿ ಜನರು ತಿರುಗಾಡುತ್ತಿದ್ದುದು ಕಂಡುಬಂತು.
TAGGED:
Mandya news