ಮಂಡ್ಯ: ಶ್ರೀರಂಗಪಟ್ಟಣದಲ್ಲಿ ನಡೆಯುವ ದಸರಾ ಆಚರಣೆ ಕುರಿತ ಪೂರ್ವ ಭಾವಿ ಕಾರ್ಯಕ್ರಮಗಳ ಬಗ್ಗೆ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಯಿತು.
ಮಂಡ್ಯದಲ್ಲಿ ದಸರಾ ಪೂರ್ವಭಾವಿ ಸಭೆ: ಸರಳ ಮತ್ತು ಸ್ವಚ್ಛ ದಸರಾ ಆಚರಿಸಲು ನಿರ್ಧಾರ - Dasra pre meeting
ಸಭೆಯಲ್ಲಿ ದಸರಾದ ರೂಪುರೇಷೆ ಬಗ್ಗೆ ಚರ್ಚೆ ಮಾಡಲಾಯಿತು. ರಾಜ್ಯ ಸರ್ಕಾರ ದಸರಾ ಆಚರಣೆಗೆ ನೀಡುವ ಹಣವನ್ನು ಬಳಸಿಕೊಂಡು ಸರಳ ಮತ್ತು ಸ್ವಚ್ಛ ದಸರಾ ಆಚರಣೆ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು.
![ಮಂಡ್ಯದಲ್ಲಿ ದಸರಾ ಪೂರ್ವಭಾವಿ ಸಭೆ: ಸರಳ ಮತ್ತು ಸ್ವಚ್ಛ ದಸರಾ ಆಚರಿಸಲು ನಿರ್ಧಾರ](https://etvbharatimages.akamaized.net/etvbharat/prod-images/768-512-4411659-thumbnail-3x2-hrs.jpg)
ದಸರಾ ಪೂರ್ವಭಾವಿ ಸಭೆ
ಶಾಸಕ ರವೀಂದ್ರ ಶ್ರೀಕಂಠಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ದಸರಾದ ರೂಪುರೇಷೆ ಬಗ್ಗೆ ಚರ್ಚೆ ಮಾಡಲಾಯಿತು. ರಾಜ್ಯ ಸರ್ಕಾರ ದಸರಾ ಆಚರಣೆಗೆ ನೀಡುವ ಹಣವನ್ನು ಬಳಸಿಕೊಂಡು ಸರಳ ಮತ್ತು ಸ್ವಚ್ಛ ದಸರಾ ಆಚರಣೆ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು.
ದಸರಾ ಪೂರ್ವಭಾವಿ ಸಭೆ
ಸಭೆಯಲ್ಲಿ ತಹಶೀಲ್ದಾರ್ ಸೇರಿದಂತೆ ಹಲವು ಅಧಿಕಾರಿಗಳು ಭಾಗವಹಿಸಿದ್ದರು