ಕರ್ನಾಟಕ

karnataka

ETV Bharat / state

ಕೆ.ಆರ್.ಪೇಟೆ: ಲಾರಿ ಚಾಲಕರಿಗೆ ಆಹಾರ ವಿತರಿಸಿ ಪತ್ರಕರ್ತನಿಂದ ಮಾನವೀಯ ಕಾರ್ಯ - Journalist distributing food to truck drivers

ಕೆ.ಆರ್.ಪೇಟೆ ತಾಲೂಕಿನ ಪತ್ರಕರ್ತನೋರ್ವ ಸರಕು ಸಾಗಾಣಿಕೆ ಮಾಡುವ ಲಾರಿ ಚಾಲಕರಿಗೆ ಪ್ರತಿನಿತ್ಯ ಆಹಾರ ವಿತರಿಸುವ ಮೂಲಕ ಮಾನವೀಯ ಕಾರ್ಯ ಮಾಡುತ್ತಿದ್ದಾರೆ.

Journalist distributing food to Lorry drivers
ಲಾರಿ ಚಾಲಕರಿಗೆ ಆಹಾರ ವಿತರಿಸಿ ಮಾನವೀಯತೆ ಮೆರೆದ ಪತ್ರಕರ್ತ

By

Published : May 12, 2020, 4:22 PM IST

ಮಂಡ್ಯ:ಲಾಕ್​ಡೌನ್​ ನಡುವೆ ದೂರದೂರುಗಳಿಂದ ಅಗತ್ಯ ಸಾಮಾಗ್ರಿಗಳನ್ನು ಹೊತ್ತು ತರುವ ಲಾರಿ ಚಾಲಕರಿಗೆ ಆಹಾರ ವಿತರಿಸುವ ಮೂಲಕ ಪತ್ರಕರ್ತನೊಬ್ಬ ಮಾನವೀಯ ಕಾರ್ಯ ಮಾಡುತ್ತಿದ್ದಾರೆ.

ದಿನ ಪತ್ರಿಕೆಯೊಂದರ ಕೆ.ಆರ್.ಪೇಟೆ ತಾಲೂಕು ವರದಿಗಾರರಾಗಿರುವ ಮಂಜುನಾಥ್ ಪ್ರತಿನಿತ್ಯ ಬೆಳಗಿನ ಉಪಹಾರ ಮತ್ತು ಮಧ್ಯಾಹ್ನದ ಊಟ ಮನೆಯಯಲ್ಲೇ ತಯಾರಿಸಿ ತಂದು ರಸ್ತೆ ಬದಿ ನಿಂತು ಲಾರಿ ಚಾಲಕರಿಗೆ ವಿತರಿಸುತ್ತಿದ್ದಾರೆ.

ಪತ್ರಕರ್ತನಿಂದ ಮಾನವೀಯ ಕಾರ್ಯ

ಕೆ.ಆರ್.ಪೇಟೆ ಮೂಲಕ ಮೈಸೂರು, ಮಂಗಳೂರು, ಬೆಂಗಳೂರಿಗೆ ಸರಕು ಸಾಗಾಣಿಕೆ ಲಾರಿಗಳು ಹೆಚ್ಚಾಗಿ ಓಡಾಡುತ್ತವೆ. ಹೀಗೆ ಬರುವ ಎಲ್ಲಾ ಚಾಲಕರಿಗೂ ಮಂಜುನಾಥ್​ ಆಹಾರ ವಿತರಣೆ ಮಾಡುತ್ತಿದ್ದಾರೆ.

For All Latest Updates

TAGGED:

ABOUT THE AUTHOR

...view details