ಕರ್ನಾಟಕ

karnataka

By

Published : Dec 9, 2020, 4:40 PM IST

ETV Bharat / state

ಹೆಜ್ಜೇನು ದಾಳಿಗೆ ಮಂಡ್ಯದಲ್ಲಿ ರೈತ ಬಲಿ

ಜಮೀನಿನ ಕೆಲಸ ಮಾಡುವ ವೇಳೆ ಹೆಜ್ಜೇನು ರೈತನ ಮೇಲೆ ದಾಳಿ ನಡೆಸಿದ್ದು, ಆತ ಮೃತಪಟ್ಟಿದ್ದಾನೆ. ಕೆಸ್ತೂರು ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದ್ದು, ಪ್ರಕರಣ ದಾಖಲಾಗಿದೆ.

ಹೆಜ್ಜೇನು ದಾಳಿಗೆ ರೈತ ಬಲಿ
ಹೆಜ್ಜೇನು ದಾಳಿಗೆ ರೈತ ಬಲಿ

ಮಂಡ್ಯ:ಹೆಜ್ಜೇನು ದಾಳಿಗೆ ರೈತ ಮೃತಪಟ್ಟಿರುವ ಘಟನೆ ಜಿಲ್ಲೆಯ ಮದ್ದೂರು ತಾಲೂಕಿನ ಬಾಲ್ಯದಕೆರೆ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಅಪ್ಪಾಜಿ (60) ಮೃತ ರೈತ. ಜಮೀನಿನ ಕೆಲಸ ಮಾಡುವ ದುರ್ಘಟನೆ ನಡೆದಿದೆ.

ಓದಿ:ಪ್ರತಿಭಟನೆ ಮಧ್ಯೆ ಆ್ಯಂಬುಲೆನ್ಸ್​​ಗೆ ದಾರಿ ಮಾಡಿಕೊಟ್ಟ ರೈತರು!

ಘಟನೆಯಿಂದ ನೊಂದ ಕುಟುಂಬದವರ ಆಕ್ರಂದನ ಮುಗಿಲು‌ಮುಟ್ಟಿದೆ.

ABOUT THE AUTHOR

...view details