ಕರ್ನಾಟಕ

karnataka

ETV Bharat / state

ಆಟೋ ಚಾಲಕರಾದ್ರು ಚೆಲುವರಾಯಸ್ವಾಮಿ... ಅಭಿಮಾನಿಗೆ ಶುಭ ಕೋರಿದ ರೆಬೆಲ್ ನಾಯಕ - undefined

ರಾಜಕೀಯ ನಾಯಕರು ಅಭಿಮಾನಿಗಳಿಗಾಗಿ ಕೆಲವೊಮ್ಮೆ ಏನಾದರೂ ಕೆಲಸ ಮಾಡಲು ತಯಾರಿರುತ್ತಾರೆ ಎನ್ನುವುದು ನಿಜ. ಯಾಕಂತಿರಾ... ಈ ಸುದ್ದಿಯಲ್ಲೂ ಒಬ್ಬ ನಾಯಕ ತನ್ನ ಅಭಿಮಾನಿಗಾಗಿ ಆಟೋ ಚಾಲನೆ ಮಾಡಿದ್ಧಾರೆ. ಯಾರವರು, ಏನು ಕತೆ ಎನ್ನೋದು ನೀವೇ ನೋಡಿ.

ರೆಬೆಲ್ ನಾಯಕ

By

Published : Jun 20, 2019, 12:57 PM IST

ಮಂಡ್ಯ:ಮಾಜಿ ಸಚಿವ, ರೆಬೆಲ್ ನಾಯಕ ಎನ್ ಚೆಲುವರಾಯಸ್ವಾಮಿ ಆಟೋ ಚಾಲನೆ ಮೂಲಕ ತಮ್ಮ ಅಭಿಮಾನಿಯ ಹೊಸ ಉದ್ಯೋಗಕ್ಕೆ ಶುಭ ಕೋರಿದ್ದಾರೆ.

ಬೆಂಗಳೂರಿನಲ್ಲಿ ಉದ್ಯೋಗ ಹುಡುಕಿಕೊಂಡು ಹೋಗಿದ್ದ ನಾಗಮಂಗಲ ತಾಲೂಕಿನ ಚಂದನಹಳ್ಳಿಯ ಅಂಜನ್ ಗೌಡ ಆಟೋ ಖರೀದಿ ಮಾಡಿದ್ದರು‌. ತಾವು ಚಾಲನೆ ಮಾಡುವುದಕ್ಕೂ ಮೊದಲು ತಮ್ಮ ನೆಚ್ಚಿನ ನಾಯಕ ಚೆಲುವರಾಯಸ್ವಾಮಿ ಅವರಿಂದ ಚಾಲನೆ ನೀಡಬೇಕು ಎಂಬ ಇರಾದೆ ಹೊಂದಿದ್ದರು.

ಆಟೋ ಚಾಲನೆಯ ಅನುಭವವನ್ನು ಹಂಚಿಕೊಂಡ ಎನ್. ಚೆಲುವರಾಯಸ್ವಾಮಿ

ಹೀಗಾಗಿ ಚೆಲುವರಾಯಸ್ವಾಮಿ ಆಟೋ ಚಾಲನೆ ಮಾಡುವ ಮೂಲಕ ಶುಭ ಕೋರಿದ್ದಾರೆ. ತಮ್ಮ ಅನುಭವವನ್ನು ಇನ್​ಸ್ಟಾಗ್ರಾಮ್​ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

For All Latest Updates

TAGGED:

ABOUT THE AUTHOR

...view details