ಮಂಡ್ಯ:ಜಿಲ್ಲೆಯ ನಾಗಮಂಗಲ ತಾಲೂಕಿನ ಹೆತ್ತಗೋನಹಳ್ಳಿ ಗ್ರಾಮದಲ್ಲಿ ಸಾಲ ತೀರಿಸಲಾಗದೇ ರೈತನೊಬ್ಬ ಜಮೀನಿನ ಬಳಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸಕ್ಕರೆ ನಾಡಲ್ಲಿ ಮುಂದುವರಿದ ರೈತರ ಆತ್ಮಹತ್ಯಾ ಸರಣಿ.. ಮತ್ತೊಬ್ಬ ರೈತ ಸುಸೈಡ್ - mnd farmers death
ಸಾಲ ತೀರಿಸಲಾಗದೇ ರೈತನೊಬ್ಬ ಜಮೀನಿನ ಬಳಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಹೆತ್ತಗೋನಹಳ್ಳಿ ಗ್ರಾಮದಲ್ಲಿ ನಡೆದಿದೆ.
![ಸಕ್ಕರೆ ನಾಡಲ್ಲಿ ಮುಂದುವರಿದ ರೈತರ ಆತ್ಮಹತ್ಯಾ ಸರಣಿ.. ಮತ್ತೊಬ್ಬ ರೈತ ಸುಸೈಡ್](https://etvbharatimages.akamaized.net/etvbharat/prod-images/768-512-3629938-thumbnail-3x2-sow.jpg)
ಸಾಲ ತೀರಿಸಲಾಗದೇ ಆತ್ಮಹತ್ಯೆಗೆ ಶರಣಾದ ,ರೈತ
ಸಾಲ ತೀರಿಸಲಾಗದೇ ಆತ್ಮಹತ್ಯೆಗೆ ಶರಣಾದ ,ರೈತ
ಹನುಮಂತಯ್ಯ (50) ಮೃತಪಟ್ಟ ರೈತರಾಗಿದ್ದಾರೆ. 4 ಎಕರೆ ಜಮೀನು ಹೊಂದಿದ್ದ ಹನುಮಂತಯ್ಯ ಟ್ರ್ಯಾಕ್ಟರ್ ಮತ್ತು ಕೃಷಿಗಾಗಿ 20 ಲಕ್ಷ ಸಾಲ ಮಾಡಿಕೊಂಡಿದ್ದು, ಬ್ಯಾಂಕ್ ಸೇರಿದಂತೆ ಮಹಿಳಾ ಸಂಘಗಳಿಂದ ಹಾಗೂ ಕೈ ಸಾಲ ಮಾಡಿಕೊಂಡಿದ್ದ. ಸಾಲ ತೀರಿಸಲಾಗದೇ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಈ ಬಗ್ಗೆ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
TAGGED:
mnd farmers death