ಕರ್ನಾಟಕ

karnataka

ETV Bharat / state

ಮಂಡ್ಯ: ಶರನ್ನವರಾತ್ರಿ ನಿಮಿತ್ತ ಚಾಮುಂಡೇಶ್ವರಿಗೆ ಚಕ್ಕುಲಿ ಅಲಂಕಾರ - Chamundeshwari temple

ಹಬ್ಬದ ವಿಶೇಷತೆ ಹಿನ್ನೆಲೆ ದೇಗುಲಕ್ಕೆ ಸಾವಿರಾರು ಭಕ್ತರು ಆಗಮಿಸಿದ್ದು, ವಿಶೇಷ ಪೂಜೆಯ ಕಣ್ತುಂಬಿಕೊಂಡಿದ್ದಾರೆ. ನವರಾತ್ರಿ ಹಿನ್ನೆಲೆ ಇಂದಿನಿಂದ 9 ದಿನಗಳ ಕಾಲ ದೇವಿಗೆ ವಿಶೇಷ ಪೂಜೆ ನೆರವೇರಲಿದೆ.

chamudeshwari-decorated-from-chakli-for-navaratri-fest
ಶರನ್ನವರಾತ್ರಿ ಅಂಗವಾಗಿ ಚಾಮುಂಡೇಶ್ವರಿಗೆ ಚಕ್ಕುಲಿ ಅಲಂಕಾರ

By

Published : Oct 7, 2021, 2:59 PM IST

ಮಂಡ್ಯ: ಶರನ್ನವರಾತ್ರಿ ನಿಮಿತ್ತ ಶ್ರೀರಂಗಪಟ್ಟಣದ ಚಾಮುಂಡೇಶ್ವರಿ ದೇವಾಲಯದಲ್ಲಿ ದೇವಿಯ ಮೂರ್ತಿಗೆ ಚಕ್ಕುಲಿ ಅಲಂಕಾರ ಮಾಡಲಾಗಿದೆ. ಶರನ್ನವರಾತ್ರಿಯ ಮೊದಲ ದಿನವಾದ ಇಂದು ದೇವಿಗೆ ನೂರಾರು ಚಕ್ಕುಲಿ ಬಳಸಿ ಅಲಂಕಾರ ಮಾಡಲಾಗಿದ್ದು, ವಿಶೇಷ ಷೂಜೆ ನೆರವೇರಿದೆ.

ಹಬ್ಬದ ವಿಶೇಷತೆ ಹಿನ್ನೆಲೆ ದೇಗುಲಕ್ಕೆ ಸಾವಿರಾರು ಭಕ್ತರು ಆಗಮಿಸಿದ್ದು, ವಿಶೇಷ ಪೂಜೆ ಕಣ್ತುಂಬಿಕೊಂಡಿದ್ದಾರೆ. ನವರಾತ್ರಿ ಹಿನ್ನೆಲೆ 9 ದಿನಗಳ ಕಾಲ ದೇವಿಗೆ ವಿಶೇಷ ಪೂಜೆ ನೆರವೇರಲಿದೆ.

ಇದನ್ನೂ ಓದಿ:Mysuru Dasara: ಇಂದಿನಿಂದ ಸರಳ, ಸಾಂಪ್ರದಾಯಿಕ ನಾಡಹಬ್ಬದ ಸಂಭ್ರಮ; ಏನೆಲ್ಲಾ ವಿಶೇಷತೆ? ಇಲ್ಲಿದೆ ಮಾಹಿತಿ...

ABOUT THE AUTHOR

...view details