ಕರ್ನಾಟಕ

karnataka

ETV Bharat / state

ಎತ್ತಿನ ಗಾಡಿಗೆ ಗುದ್ದಿ ಬೈಕ್ ​ಸವಾರ ಸಾವು: ನೊಂದು ರೈತ ಆತ್ಮಹತ್ಯೆ! - mandya latest news

ಮಳವಳ್ಳಿ ತಾಲೂಕಿನ ಪೂರಿಗಾಲಿ ಗ್ರಾಮದ ಬಳಿ ತಮ್ಮ ಎತ್ತಿನಗಾಡಿಗೆ ಡಿಕ್ಕಿ ಹೊಡೆದು ಬೈಕ್​ ಸವಾರ ಸಾವನ್ನಪ್ಪಿದ ಎಂದು ನೊಂದ ರೈತ ಸಹ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Boy died by accident....farmer attempt suicide by depression
ಎತ್ತಿನ ಗಾಡಿಗೆ ಗುದ್ದಿ ಬೈಕ್​ಸವಾರ ಸಾವು: ಮನನೊಂದು ರೈತ ಆತ್ಮಹತ್ಯೆ!

By

Published : Feb 5, 2020, 1:25 PM IST

ಮಂಡ್ಯ: ಎತ್ತಿನ ಗಾಡಿಗೆ ಬೈಕ್ ಡಿಕ್ಕಿಯಾಗಿ ಸವಾರ ಸಾವಿಗೀಡಾದ ಹಿನ್ನೆಲೆಯಲ್ಲಿ ನೊಂದ ರೈತ ಸಹ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಳವಳ್ಳಿ ತಾಲೂಕಿನ ಪೂರಿಗಾಲಿ ಗ್ರಾಮದ ಬಳಿ ನಡೆದಿದೆ.

ಮಳವಳ್ಳಿ ತಾಲೂಕಿನ ಪೂರಿಗಾಲಿ ಗ್ರಾಮದ ಬಳಿ ಎತ್ತಿನಗಾಡಿಗೆ ಬೈಕ್ ಡಿಕ್ಕಿ ಹೊಡೆದಿದ್ದರಿಂದ ಯುವಕ ಮಹೇಶ(23) ಸಾವಿಗೀಡಾಗಿದ್ದರು. ಮುಡುಕುತೊರೆ ಜಾತ್ರೆಯಿಂದ ಮನೆಗೆ ಹಿಂದಿರುಗುತ್ತಿದ್ದಾಗ ಈ ಘಟನೆ ನಡೆದಿದೆ. ಗಾಬರಿಗೊಂಡ ಎತ್ತಿನಗಾಡಿಯ ಮಾಲೀಕ ಅಕ್ಮಲ್ ಹುಂಡಿ ಗ್ರಾಮದ ಬಸವಣ್ಣ(55) ಎಂಬವರು ಮನೆಯ ಮುಂಭಾಗದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯ ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details