ಕರ್ನಾಟಕ

karnataka

By

Published : Oct 10, 2019, 4:56 AM IST

ETV Bharat / state

ಮಂಡ್ಯ ಹಾಲು ಒಕ್ಕೂಟದಿಂದ ರೈತರಿಗೆ ಭರ್ಜರಿ ಗಿಫ್ಟ್...!

ಹೈನುಗಾರಿಕೆಯನ್ನೆ ಕಸುಬಗಿಸಿಕೊಂಡಿರುವ ಅನೇಕ ರೈತರು ಮಂಡ್ಯ ಜಿಲ್ಲೆಯಲ್ಲಿದ್ದಾರೆ. ಅಂತವರಿಗೆ ಈಗ ಸಿಹಿ ಸುದ್ದಿ ಸಿಕ್ಕಿದೆ.

ಮಂಡ್ಯ ಹಾಲು ಒಕ್ಕೂಟ

ಮಂಡ್ಯ: ಜಿಲ್ಲೆಯಲ್ಲಿ ಹೈನುಗಾರಿಕೆಯನ್ನು ನಂಬಿಕೊಂಡಿರುವ ರೈತರಿಗೆ ಮಂಡ್ಯ ಹಾಲು ಒಕ್ಕೂಟ ದೀಪಾವಳಿಗೂ ಮೊದಲೆ ಭರ್ಜರಿ ಗಿಫ್ಟ್ ನೀಡಿದ್ದು, ಪ್ರತಿ ಲೀಟರ್​ ಹಾಲಿಗೆ 2.50 ರೂಪಾಯಿ ಹೆಚ್ಚಳ ಮಾಡಿದೆ.

ಆಡಳಿತ ಮಂಡಳಿ ಸಭೆಯಲ್ಲಿ ಬೆಲೆ ಹೆಚ್ಚಳದ ನಿರ್ಧಾರ ಮಾಡಲಾಗಿದ್ದು, ಅಕ್ಟೋಬರ್ 11ರಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ.

ಮಂಡ್ಯ ಹಾಲು ಒಕ್ಕೂಟ

ಜಿಲ್ಲೆಯಲ್ಲಿ ಸಾಕಷ್ಟು ಮಂದಿ ಹೈನುಗಾರಿಕೆಯನ್ನು ನಂಬಿಕೊಂಡಿದ್ದು, ಹೊಸ ಆಡಳಿತ ಮಂಡಳಿಯ ಈ ನಿರ್ಧಾರ ಜಿಲ್ಲೆಯ ರೈತರಿಗೆ ಸಂತಸ ತರಿಸಿದೆ.

ABOUT THE AUTHOR

...view details