ಕರ್ನಾಟಕ

karnataka

ETV Bharat / state

ಸಕ್ಕರೆ ನಾಡಲ್ಲಿ ಕೊರೊನಾ ಆರ್ಭಟ... ಒಂದೇ ದಿನ 279 ಪ್ರಕರಣಗಳು ಪತ್ತೆ! - ಮಂಡ್ಯದಲ್ಲಿ 279 ಮಂದಿಗೆ ಕೊರೊನಾ ಸೋಂಕು ದೃಢ,

ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ಕೊರೊನಾ ಆರ್ಭಟ ಹೆಚ್ಚಾಗಿದ್ದು, ನಿನ್ನೆ ಒಂದೇ ದಿನ 279 ಪ್ರಕರಣಗಳು ಪತ್ತೆಯಾಗಿವೆ.

279 new corona cases found, 279 new corona cases found in mandya, Mandya corona news, 279 ಮಂದಿಗೆ ಕೊರೊನಾ ಸೋಂಕು ದೃಢ, ಮಂಡ್ಯದಲ್ಲಿ 279 ಮಂದಿಗೆ ಕೊರೊನಾ ಸೋಂಕು ದೃಢ, ಮಂಡ್ಯ ಕೊರೊನಾ ಸುದ್ದಿ,
ಒಂದೇ ದಿನ 279 ಪ್ರಕರಣಗಳು ಪತ್ತೆ

By

Published : Apr 20, 2021, 6:19 AM IST

ಮಂಡ್ಯ:ಸಕ್ಕರೆನಾಡಿನಲ್ಲಿ ಕೊರೊನಾ ಆರ್ಭಟದಿಂದ ಜಿಲ್ಲೆಯಲ್ಲಿ ಒಂದೇ ದಿನ 279 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 22,262 ಕ್ಕೆ ಏರಿಕೆಯಾಗಿದ್ದು, ಜಿಲ್ಲೆಯಲ್ಲಿ ನಿನ್ನೆ 71 ಮಂದಿ ಗುಣಮುಖರಾಗಿದ್ದಾರೆ. ಈವರೆಗೆ 20,651 ಮಂದಿ ಕೊರೊನಾದಿಂದ ಗುಣಮುಖವಾಗಿ ಡಿಸ್ಜಾರ್ಜ್ ಆಗಿದ್ದಾರೆ.

ಸಕ್ರಿಯ ಪ್ರಕರಣಗಳ ಸಂಖ್ಯೆ 1442 ಕ್ಕೆ ಏರಿಕೆಯಾಗಿದ್ದು, ನಿನ್ನೆ ಇಬ್ಬರೂ ಕೊರೊನಾಗೆ ಬಲಿಯಾಗಿದ್ದಾರೆ. ಇಲ್ಲಿಯವರೆಗೆ 168 ಜನ ಕೊರೊನಾಗೆ ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಒಂದೇ ದಿನ 279 ಪ್ರಕರಣಗಳು ಪತ್ತೆ

279 ಮಂದಿಗೆ ವಕ್ಕರಿಸಿದ ಕೊರೊನಾ ಸೋಂಕು...

ಜಿಲ್ಲಾ ಸರ್ವೇಕ್ಷಣಾಧಿಕಾಗಳಿಂದ ಮಾಹಿತಿ ಪ್ರಕಾರ ಮಂಡ್ಯ 100, ಮದ್ದೂರು 38, ಮಳವಳ್ಳಿ 15, ಪಾಂಡವಪುರ 9, ಶ್ರೀರಂಗಪಟ್ಟಣ 18, ಕೆ.ಆರ್.ಪೇಟೆ 43, ನಾಗಮಂಗಲ 55, ಹೊರ ಜಿಲ್ಲೆಯ 1 ಪ್ರಕರಣ ‌ದಾಖಲಾಗಿದೆ.

71 ಮಂದಿ ಗುಣಮುಖ...

ಒಂದೇ ದಿನ 279 ಪ್ರಕರಣಗಳು ಪತ್ತೆ

ಮಂಡ್ಯ 25, ಮದ್ದೂರು 9, ಮಳವಳ್ಳಿ 7, ಪಾಂಡವಪುರ 3, ಶ್ರೀರಂಗಪಟ್ಟಣ 2, ಕೆ.ಆರ್‌.ಪೇಟೆ 13, ನಾಗಮಂಗಲ 12 ಗುಣಮುಖರಾಗಿದ್ದಾರೆ.

ABOUT THE AUTHOR

...view details