ಕರ್ನಾಟಕ

karnataka

ETV Bharat / state

ಅಪಾಯಕ್ಕೆ ಸಿಲುಕಿತಾ ಗಂಗಾವತಿ​?: ಒಂದೇ ದಿನಕ್ಕೆ ಪರೀಕ್ಷೆಗೆ 400 ಸ್ಯಾಂಪಲ್​​ಗಳ ರವಾನೆ - gangavathi corona news

ಸೇಫ್ ಝೋನ್​ ನಲ್ಲಿದ್ದ ಕೊಪ್ಪಳದಲ್ಲಿ ಏಕಾಏಕಿ ಮೂರು ಪಾಸಿಟಿವ್ ಕೇಸುಗಳು ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಈಗ ಹೈ ಅಲರ್ಟ್​ ಘೋಷಿಸಲಾಗಿದೆ. ಜಿಲ್ಲೆಯ ಉಪವಿಭಾಗ ಆಸ್ಪತ್ರೆಯಲ್ಲಿ ಒಂದೇ ದಿನ 400 ಜನರ ಸ್ಯಾಂಪಲ್ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

Three cases in gangavathi for a single day
ಅಪಾಯದಲ್ಲಿ ಗ್ರೀನ್​ ಝೋನ್ ನಲ್ಲಿದ್ದ ಗಂಗಾವತಿ​: ಒಂದೇ ದಿನಕ್ಕೆ 400 ಸ್ಯಾಂಪಲ್​ ಪರೀಕ್ಷೆಗೆ

By

Published : May 21, 2020, 5:05 PM IST

ಗಂಗಾವತಿ:ಇದುವರೆಗೂ ಸೇಫ್ ಝೋನ್​ ನಲ್ಲಿದ್ದ ಕೊಪ್ಪಳದಲ್ಲಿ ಏಕಾಏಕಿ ಮೂರು ಪಾಸಿಟಿವ್ ಕೇಸುಗಳು ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಈಗ ಹೈ ಅಲರ್ಟ್​ ಘೋಷಿಸಲಾಗಿದೆ.

ಒಂದೇ ದಿನ ಪರೀಕ್ಷೆಗೆ 400 ಸ್ಯಾಂಪಲ್​​ಗಳ ರವಾನೆ

ಜಿಲ್ಲೆಯ ಉಪವಿಭಾಗ ಆಸ್ಪತ್ರೆಯಲ್ಲಿ ಒಂದೇ ದಿನ 400 ಜನರ ಸ್ಯಾಂಪಲ್ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಚೈನ್ನೈ ಹಾಗೂ ಮಹಾರಾಷ್ಟ ಸೇರಿದಂತೆ ನಾನಾ ರಾಜ್ಯದಿಂದ ಬಂದವರನ್ನು ಈಗಾಗಲೇ ವಿವಿಧ ಕೇಂದ್ರಗಳಲ್ಲಿ ಕ್ವಾರಂಟೈನ್ ಮಾಡಲಾಗಿದೆ. ವಿಶೇಷವಾಗಿ ವಲಸಿಗರು ಹೆಚ್ಚಾಗಿ ಓಡಾಡುವ ಗಂಗಾವತಿಯಲ್ಲಿ ಹೆಚ್ಚಿನ ಕಣ್ಗಾವಲು ಇಡಲಾಗಿದೆ.

ABOUT THE AUTHOR

...view details