ಕಾಮಗಾರಿಗಳ ಕಡತ ನಾಪತ್ತೆ: ಪಂಚಾಯತ್ ಮುಂದೆ ಸದಸ್ಯರ ಪ್ರತಿಭಟನೆ - ಕೊಪ್ಪಳದಲ್ಲಿ ನರೇಗಾ ಯೋಜನೆ ಅವ್ಯವಹಾರ ಆರೋಪ ಸುದ್ದಿ
ನರೇಗಾ ಯೋಜನೆಯಲ್ಲಿ ಕೈಗೊಂಡ ಕಾಮಗಾರಿಗಳ ಮಾಹಿತಿವುಳ್ಳ ಕಡತ ನಾಪತ್ತೆಯಾಗಿದ್ದು, ಮಾಹಿತಿ ನೀಡುವಂತೆ ಒತ್ತಾಯಿಸಿ ಹಣವಾಳ ಗ್ರಾ.ಪಂ. ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ.
![ಕಾಮಗಾರಿಗಳ ಕಡತ ನಾಪತ್ತೆ: ಪಂಚಾಯತ್ ಮುಂದೆ ಸದಸ್ಯರ ಪ್ರತಿಭಟನೆ protest](https://etvbharatimages.akamaized.net/etvbharat/prod-images/768-512-5439021-thumbnail-3x2-surya.jpg)
ಪಂಚಾಯ್ತಿ ಮುಂದೆ ಸದಸ್ಯರ ಪ್ರತಿಭಟನೆ
ಗಂಗಾವತಿ/ಕೊಪ್ಪಳ: ನರೇಗಾ ಯೋಜನೆಯಲ್ಲಿ ಕೈಗೊಂಡ ಕಾಮಗಾರಿಗಳ ಮಾಹಿತಿವುಳ್ಳ ಕಡತ ನಾಪತ್ತೆಯಾಗಿದ್ದು, ಈ ಕುರಿತು ಮಾಹಿತಿ ನೀಡುವಂತೆ ಒತ್ತಾಯಿಸಿ ಪಂಚಾಯತ್ ಸದಸ್ಯರು ಪ್ರತಿಭಟನೆ ನಡೆಸಿರುವ ಘಟನೆ ಗಂಗಾವತಿ ತಾಲೂಕಿನ ಹಣವಾಳ ಗ್ರಾಮ ಪಂಚಾಯತ್ ಮುಂದೆ ನಡೆದಿದೆ.
ಗ್ರಾಮ ಪಂಚಾಯತ್ ಮುಂದೆ ಸದಸ್ಯರ ಪ್ರತಿಭಟನೆ