ಕರ್ನಾಟಕ

karnataka

ETV Bharat / state

ನಗರದ ಪ್ರತಿಷ್ಠಿತ ಹೊಟೇಲ್‌ ಮೇಲೆ ನಗರಸಭೆ ಅಧಿಕಾರಿಗಳ ದಾಳಿ - ಗಂಗಾವತಿ ನಗರದ ಪ್ರತಿಷ್ಠಿತ ಹೊಟೇಲ್

ನಗರದ ಪ್ರತಿಷ್ಠಿತ ಹೊಟೇಲ್ ಮೇಲೆ ನಗರಸಭೆಯ ಅಧಿಕಾರಿಗಳು ದಾಳಿ ಮಾಡಿ, ತಿಂಡಿ ಹಾಗೂ ಪಾನೀಯ ಪಾರ್ಸಲ್‌ ಮಾಡಲು ಬಳಸುತ್ತಿದ್ದ ಪ್ಲಾಸ್ಟಿಕ್ ವಶಕ್ಕೆ ಪಡೆದರು.

ನಗರಸಭೆ ಅಧಿಕಾರಿಗಳ ದಾಳಿ
ನಗರಸಭೆ ಅಧಿಕಾರಿಗಳ ದಾಳಿ

By

Published : Feb 15, 2020, 1:49 AM IST

ಗಂಗಾವತಿ:ನಗರದ ಪ್ರತಿಷ್ಠಿತ ಹೊಟೇಲ್ ಮೇಲೆ ನಗರಸಭೆಯ ಅಧಿಕಾರಿಗಳು ದಾಳಿ ಮಾಡಿ, ತಿಂಡಿ ಹಾಗೂ ಪಾನೀಯ ಪಾರ್ಸಲ್‌ ಮಾಡಲು ಬಳಸುತ್ತಿದ್ದ ಪ್ಲಾಸ್ಟಿಕ್ ವಶಕ್ಕೆ ಪಡೆದರು.

ನಗರಸಭೆ ಅಧಿಕಾರಿಗಳ ದಾಳಿ

ನಗರಸಭೆಯ ಪೌರಾಯುಕ್ತ ಎಸ್.ಎಫ್ . ಈಳಿಗೇರ ನೇತೃತ್ವದಲ್ಲಿ, ನ್ಯಾಯಾಲಯದ ಮುಂದೆ ಇರುವ ಮಧುರ ಗ್ರ್ಯಾಂಡ್ ಹೊಟೇಲ್ ಮೇಲೆ ದಾಳಿ ಮಾಡಲಾಯಿತು.ಪ್ಲಾಸ್ಟಿಕ್​ ವಶಪಡಿಸಿಕೊಂಡ ಅಧಿಕಾರಿಗಳು ಹೊಟೇಲ್ ಮಾಲಿಕರಿಗೆ ನೊಟೀಸ್ ನೀಡಿದರು.

ABOUT THE AUTHOR

...view details