ಕರ್ನಾಟಕ

karnataka

ETV Bharat / state

ಕೊರೊನಾ ತೊಲಗಿಸುವಂತೆ ಪ್ರಾರ್ಥಿಸಿ ಶಾಸಕರಿಂದ ಧನ್ವಂತರಿ ಹೋಮ

ಕನಕಗಿರಿ ಕ್ಷೇತ್ರದ ಶಾಸಕ ಬಸವರಾಜ ದಢೇಸೂಗೂರು, ಪತ್ನಿ ಸಮೇತ ಧನ್ವಂತರಿ ಹೋಮ ಮಾಡಿದ್ದು, ರಾಜ್ಯದಿಂದ ಕೊರೊನಾ ಮಹಾಮಾರಿ ತೊಲಗಲಿ ಎಂದು ಪ್ರಾರ್ಥಿಸಿದರು.

By

Published : Jun 12, 2021, 3:54 PM IST

MLA Basavaraj dadasguru made by Dhanvantari Homa
ಕೊರೊನಾ ತೊಲಗಾಚೆ ಎಂದು ಧನ್ವಂತರಿ ಮೊರೆ ಹೋದ ಶಾಸಕ

ಗಂಗಾವತಿ:ಕನಕಗಿರಿ ಕ್ಷೇತ್ರ ಮಾತ್ರವಲ್ಲ ಇಡೀ ರಾಜ್ಯದಿಂದಲೇ ಕೊರೊನಾ ಮಹಾಮಾರಿ ತೊಲಗಬೇಕು ಎಂದು ಪ್ರಾರ್ಥಿಸಿ ಕನಕಗಿರಿ ಕ್ಷೇತ್ರದ ಶಾಸಕ ಬಸವರಾಜ ದಢೇಸೂಗೂರು ಧನ್ವಂತರಿ ಹೋಮ ಮಾಡಿಸಿದರು.

ಕೊರೊನಾ ತೊಲಗಾಚೆ ಎಂದು ಧನ್ವಂತರಿ ಮೊರೆ ಹೋದ ಶಾಸಕ

ಕೊಪ್ಪಳ ಜಿಲ್ಲೆಯಲ್ಲಿಯೇ ಕೊರೊನಾದ‌ ಹಾಟ್​ಸ್ಪಾಟ್ ಎಂದು ಗುರುತಿಸಿಕೊಂಡಿರುವ ಗಂಗಾವತಿ ತಾಲೂಕಿನ ಶ್ರೀರಾಮನಗರದ (ಕನಕಗಿರಿ ಕ್ಷೇತ್ರ) ವೆಂಕಟೇಶ್ವರ ದೇಗುಲದಲ್ಲಿ ಧನ್ವಂತರಿ ಹೋಮ ನಡೆಯಿತು. ಪತ್ನಿ ಸರೋಜಮ್ಮ, ಪುತ್ರಿ ನಾಗರತ್ನ, ಪುತ್ರರಾದ ಮೌನೇಶ, ಸುರೇಶ, ಚಂದ್ರು ಸಮೇತ ಹೋಂ ಹವನ ನಡೆಸಿದರು. ಹೋಮ ಕುಂಡಕ್ಕೆ ಕೊರೊನಾ ಮಾದರಿ ಆಕೃತಿ ರಚಿಸಿ ಅಗ್ನಿಗೆ ಆಹುತಿ ನೀಡಲಾಯಿತು.

ABOUT THE AUTHOR

...view details