ಕರ್ನಾಟಕ

karnataka

By

Published : Apr 22, 2020, 11:46 PM IST

ETV Bharat / state

ಕೊರೊನಾ ಜಾಗೃತಿಗಾಗಿ ಪಂಜಿನ ಮೆರವಣಿಗೆ

ತಾಲೂಕಿನ ‌ಬಸವನ ದುರ್ಗದಲ್ಲಿ ಪಂಚಾಯತ್ ರಾಜ್ ಇಲಾಖೆಯ ಸಿಬ್ಬಂದಿ ಹಾಗೂ ಕೆಲ ಯುವಕರು ಪಂಜಿನ‌ ಮೆರವಣಿಗೆ ನಡೆಸಿದರು.

ಕೊರೊನಾ ಜಾಗೃತಿ ಮೂಡಿಸಲು ಪಂಜಿನ ಮೆರವಣಿಗೆ
ಕೊರೊನಾ ಜಾಗೃತಿ ಮೂಡಿಸಲು ಪಂಜಿನ ಮೆರವಣಿಗೆ

ಗಂಗಾವತಿ: ಕೊರೊನಾ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ‌ ಮೂಡಿಸುವ ಉದ್ದೇಶದಿಂದ ತಾಲೂಕಿನ‌ ಬಸವನ ದುರ್ಗದಲ್ಲಿ ಪಂಚಾಯತ್ ರಾಜ್ ಇಲಾಖೆಯ ಸಿಬ್ಬಂದಿ ಹಾಗೂ ಕೆಲ ಯುವಕರು ಪಂಜಿನ‌ ಮೆರವಣಿಗೆ ನಡೆಸಿ ಕೋವಿಡ್​ 19 ವಿರುದ್ಧ ಜಾಗೃತಿ ಮೂಡಿಸಿದರು.

ಆನೆಗೊಂದಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಈ ಗ್ರಾಮದಲ್ಲಿ ಜಾಥಾ ನಡೆಸಿದ ಪಂಚಾಯತ್ ರಾಜ್ ಇಲಾಖೆಯ ನೌಕರರು, ಲಾಕ್ ಡೌನ್ ಕಟ್ಟುನಿಟ್ಟಾಗಿ ಪಾಲಿಸುವಂತೆ ಮನವಿ ಮಾಡಿದರು.

ತಾಲೂಕು ಪಂಚಾಯಿತಿ ಇಒ ಮೋಹನ್ ನೇತೃತ್ವದಲ್ಲಿ ಈ ಜಾಗೃತಿ ‌ಜಾಥಾ ನಡೆಯಿತು.

ABOUT THE AUTHOR

...view details