ಕರ್ನಾಟಕ

karnataka

By

Published : Dec 13, 2020, 9:32 AM IST

Updated : Dec 13, 2020, 9:41 AM IST

ETV Bharat / state

ಗಂಗಾವತಿಯಲ್ಲಿ ನಿಲ್ಲದ ಚಿರತೆ ಉಪಟಳ‌ : ಬಾಲಕನ ಮೇಲೆ ದಾಳಿ

ಸ್ಥಳದಲ್ಲಿದ್ದವರು ಕೂಗಾಡಿದ್ದರಿಂದ ಬಾಲಕನ್ನು ಬಿಟ್ಟು ಚಿರತೆ ಓಡಿ ಹೋಗಿದೆ..

Leopard attack on boy in Koppal district
ಕೊಪ್ಪಳ ಜಿಲ್ಲೆಯಲ್ಲಿ ನಿಲ್ಲದ ಚಿರತೆ ಉಪಟಳ‌

ಕೊಪ್ಪಳ :ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ಚಿರತೆಗಳ ಉಪಟಳ‌ ಮುಂದುವರೆದಿದೆ. ನಿನ್ನೆ ಸಂಜೆ ತಾಲೂಕಿನ‌ ಸಂಗಾಪುರ ಗ್ರಾಮದಲ್ಲಿ ಏಳು ವರ್ಷದ ಬಾಲಕನ ಮೇಲೆ ಚಿರತೆ ದಾಳಿ ನಡೆಸಿದೆ. ಅದೃಷ್ಟವಶಾತ್ ಚಿರತೆಯ ಬಾಯಿಂದ ಬಾಲಕ ಬದುಕುಳಿದಿದ್ದಾನೆ.

ಗಂಗಾವತಿಯಲ್ಲಿ ನಿಲ್ಲದ ಚಿರತೆ ಉಪಟಳ‌

ಕುರಿ ಹಟ್ಟಿಯಲ್ಲಿದ್ದ ಏಳು ವರ್ಷದ ಬಾಲಕ ಅನಿಲ್ ಎಂಬಾತ ಗಾಯಗೊಂಡಿದ್ದಾನೆ. ಇದನ್ನು ಕಂಡು ಅಲ್ಲಿದ್ದವರು ಕೂಗಾಡಿದ್ದರಿಂದ ಬಾಲಕನ್ನು ಬಿಟ್ಟು ಚಿರತೆ ಓಡಿ ಹೋಗಿದೆ. ಚಿರತೆ ದಾಳಿಯಿಂದ ಗಾಯಗೊಂಡಿರುವ ಬಾಲಕನನ್ನು ಗಂಗಾವತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಓದಿ:ಮೋಜು ಮಾಡಲು ಮಾತೆಯನ್ನೇ ಕಳ್ಳಿ ಮಾಡ್ಬಿಟ್ಟ.. ₹1.31 ಕೋಟಿ ಆಭರಣ ಕದ್ದು ಸಿಕ್ಕಿಬಿದ್ದ ತಾಯಿ-ಮಗ..

Last Updated : Dec 13, 2020, 9:41 AM IST

For All Latest Updates

ABOUT THE AUTHOR

...view details