ಕರ್ನಾಟಕ

karnataka

By

Published : Jan 7, 2021, 9:10 AM IST

ETV Bharat / state

ಕೊಪ್ಪಳದಲ್ಲಿ ತುಂತುರು ಮಳೆ: ಕಂಗಾಲಾದ ರೈತ

ಕೊಪ್ಪಳ, ಭಾಗ್ಯನಗರದಲ್ಲಿ ಬೆಳಗ್ಗೆ ಸುಮಾರು ಐದು ಗಂಟೆಯಿಂದಲೇ ತುಂತುರು ಮಳೆ ಪ್ರಾರಂಭವಾಗಿದೆ. ಈ ಅಕಾಲಿಕ ಮಳೆ ರೈತರಿಗೆ ಆತಂಕ ಉಂಟುಮಾಡಿದೆ.

ಕೊಪ್ಪಳದಲ್ಲಿ ತುಂತುರು ಮಳೆ
ಕೊಪ್ಪಳದಲ್ಲಿ ತುಂತುರು ಮಳೆ

ಕೊಪ್ಪಳ: ನಗರ ಸೇರಿದಂತೆ ಜಿಲ್ಲಾದ್ಯಂತ ಇಂದು ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣ ಮನೆ ಮಾಡಿದ್ದು, ತುಂತುರು ಮಳೆಯಾಗುತ್ತಿದೆ.

ಕೊಪ್ಪಳದಲ್ಲಿ ತುಂತುರು ಮಳೆ

ನಿನ್ನೆ ಸಂಜೆಯಿಂದ ಮೋಡ ಕವಿದ ವಾತಾವರಣವಿದ್ದು, ಕೊಪ್ಪಳ, ಭಾಗ್ಯನಗರದಲ್ಲಿ ಬೆಳಗ್ಗೆ ಸುಮಾರು ಐದು ಗಂಟೆಯಿಂದಲೇ ಮಳೆ ಪ್ರಾರಂಭವಾಗಿದೆ. ಈ ಅಕಾಲಿಕ ಮಳೆಯಿಂದ ರೈತರು ಕಂಗಾಲಾಗಿದ್ದು, ಬೆಳೆಗಳಿಗೆ ರೋಗಬಾಧೆ ಕಾಡುವ ಸಾಧ್ಯತೆ ಇದೆ.

ಇನ್ನು ಜಿಲ್ಲಾದ್ಯಂತ ತುಂತುರು ಮಳೆ ಹಾಗೂ ಮೋಡ ಮುಸುಕಿದ ವಾತಾವರಣ ನಿರ್ಮಾಣವಾಗಿರುವುದರಿಂದ ಮಲೆನಾಡಿನ ಅನುಭವ ನೀಡುತ್ತಿದೆ.

ABOUT THE AUTHOR

...view details