ಕೊಪ್ಪಳ: ಚಾಲಕನ ಅಜಾಗರೂಕತೆಯಿಂದಾಗಿ ಲಾರಿಯೊಂದು ಹೋಟೆಲ್ನೊಳಗೆ ನುಗ್ಗಿದ ಘಟನೆ ಜಿಲ್ಲೆಯ ಕುಷ್ಟಗಿ ಪಟ್ಟಣದ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ 50ರ ಚತುಷ್ಪತ ರಸ್ತೆಯಲ್ಲಿ ನಡೆದಿದೆ.
ಚಾಲಕನ ನಿಯಂತ್ರಣ ತಪ್ಪಿ ಹೋಟೆಲ್ನೊಳಗೇ ನುಗ್ಗಿದ ಲಾರಿ.. ದೇವರು ದೊಡ್ಡವ ಯಾರಿಗೇನೂ ಆಗಲಿಲ್ಲ.. - undefined
ಹೊಸಪೇಟೆಯಿಂದ ಇಳಕಲ್ ಮಾರ್ಗವಾಗಿ ಹೋಗುತ್ತಿದ್ದ ಲಾರಿವೊಂದು ಹೋಟೆಲ್ವೊಳಗೇ ನುಗ್ಗಿರುವ ಘಟನೆ ಕುಷ್ಟಗಿಯಲ್ಲಿ ನಡೆದಿದೆ. ಚಾಲಕನ ಅಜಾಗರೂಕತೆಯೇ ಇದಕ್ಕೆ ಕಾರಣವೆಂದು ಹೇಳಲಾಗ್ತಿದೆ.
![ಚಾಲಕನ ನಿಯಂತ್ರಣ ತಪ್ಪಿ ಹೋಟೆಲ್ನೊಳಗೇ ನುಗ್ಗಿದ ಲಾರಿ.. ದೇವರು ದೊಡ್ಡವ ಯಾರಿಗೇನೂ ಆಗಲಿಲ್ಲ..](https://etvbharatimages.akamaized.net/etvbharat/images/768-512-3110406-thumbnail-3x2-lek.jpg)
ಹೊಟೇಲ್ಗೆ ನುಗ್ಗಿದ ಲಾರಿ
ಹೋಟೆಲ್ಗೆ ನುಗ್ಗಿದ ಲಾರಿ
ಹೊಸಪೇಟೆಯಿಂದ ಇಳಕಲ್ ಮಾರ್ಗವಾಗಿ ಹೋಗುತ್ತಿದ್ದ ಲಾರಿ, ಚಾಲಕನ ಅಜಾಗರೂಕತೆಯಿಂದ ಹೋಟೆಲ್, ಪಾನ್ ಶಾಪ್ ಹಾಗೂ ದಿನಸಿ ಅಂಗಡಿಗೆ ನುಗ್ಗಿದೆ. ಪರಿಣಾಮವಾಗಿ ಈ ಮೂರು ಅಂಗಡಿಗಳು ಜಖಂಗೊಂಡಿವೆ. ದೇವರ ದಯೆ ಯಾವುದೇ ಪ್ರಾಣಹಾನಿಯಾಗಿಲ್ಲ.ಈ ಸಂಬಂಧ ಕುಷ್ಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.