ಕರ್ನಾಟಕ

karnataka

By

Published : Apr 9, 2020, 8:50 PM IST

ETV Bharat / state

ಕೊರೊನೊ ಜಾಗೃತಿಗೆ ಪೊಲೀಸ್​ ಪಥ ಸಂಚಲನ..

ಕೊರೊನಾ ತಡೆ ನಿಟ್ಟಿನಲ್ಲಿ ಈಗಾಗಲೇ ಲಾಕ್​ಡೌನ್ ಆಗಿದೆ. ಯಾರೂ ಗುಂಪಾಗಿ ಸೇರದಂತೆ ಸಾಮೂಹಿಕ ಪ್ರಾರ್ಥನೆ ನಡೆಸದಂತೆ ಹಾಗೂ ಅನಗತ್ಯ ಸಂಚರಿಸದಂತೆ ಸೂಚನೆ ನೀಡಿದರು.

Corono Awareness in koppal
ಕೊರೊನೊ ಜಾಗೃತಿಗೆ ಪೊಲೀಸ್​ ಪಥ ಸಂಚಲನ

ಕೊಪ್ಪಳ :ಕೊರೊನಾ ಸೋಂಕಿನ ತಡೆಗೆ ಜಾಗೃತಿ ಮೂಡಿಸಲು ಕೊಪ್ಪಳದಲ್ಲಿ ಪೊಲೀಸರು ಇಂದು ಸಂಜೆ ಪಥ ಸಂಚಲನ ನಡೆಸಿದರು.

ಕೊರೊನೊ ಜಾಗೃತಿಗೆ ಪೊಲೀಸ್​ ಪಥ ಸಂಚಲನ

ನಗರದ ಅಶೋಕ್ ಸರ್ಕಲ್​ನಿಂದ ಜವಾಹರ ರಸ್ತೆ, ಗಡಿಯಾರ ಕಂಬ ಸರ್ಕಲ್, ಸಾಲರಜಂಗ್ ರಸ್ತೆ ಸೇರಿ ವಿವಿಧ ರಸ್ತೆಗಳಲ್ಲಿ ಪೊಲೀಸರು ಪಥ ಸಂಚಲನ ನಡೆಸಿದರು‌. ಕೊರೊನಾ ತಡೆಯುವ ನಿಟ್ಟಿನಲ್ಲಿ ಈಗಾಗಲೇ ಲಾಕ್​ಡೌನ್ ಆಗಿದೆ. ಯಾರೂ ಗುಂಪಾಗಿ ಸೇರದಂತೆ ಸಾಮೂಹಿಕ ಪ್ರಾರ್ಥನೆ ನಡೆಸದಂತೆ ಹಾಗೂ ಅನಗತ್ಯ ಸಂಚರಿಸದಂತೆ ಸೂಚನೆ ನೀಡಿದರು.

ಅಲ್ಲದೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಪಥ ಸಂಚಲನದಲ್ಲಿ ಪೊಲೀಸರು ಜನರಿಗೆ ಮಾಹಿತಿ ನೀಡಿದರು.

ABOUT THE AUTHOR

...view details