ಗಂಗಾವತಿ: ನಗರಸಭೆಯಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ ಅಧ್ಯಕ್ಷೆ ಮಾಲಾಶ್ರೀ ಹಾಗೂ ಉಪಾಧ್ಯಕ್ಷೆ ಸುಧಾ, ಸಾಮಾಜಿಕ ಜವಾಬ್ದಾರಿಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಮತ್ತು ಸ್ವಚ್ಛತೆ ಕುರಿತು ಜಾಗೃತಿ ಮೂಡಿಸುವ ಉದ್ದೇಶಕ್ಕೆ ರಸ್ತೆಯಲ್ಲಿ ಕಸ ಗುಡಿಸಿ ಎಲ್ಲರ ಗಮನ ಸೆಳೆದರು.
ಗಂಗಾವತಿ: ರಸ್ತೆ ಕಸಗುಡಿಸಿ ಜಾಗೃತಿ ಮೂಡಿಸಿದ ನಗರಸಭೆ ಅಧ್ಯಕ್ಷೆ-ಉಪಾಧ್ಯಕ್ಷೆ - gangavati koppala latest news
ನಗರಸಭೆಯಿಂದ ಹಮ್ಮಿಕೊಳ್ಳಲಾಗಿದ್ದ ಸ್ವಚ್ಛತಾ ಕಾರ್ಯಕ್ಕೆ ನಗರಸಭೆ ಅಧ್ಯಕ್ಷೆ ಮಾಲಾಶ್ರೀ ಹಾಗೂ ಉಪಾಧ್ಯಕ್ಷೆ ಸುಧಾ, ರಸ್ತೆಯಲ್ಲಿ ಕಸಗುಡಿಸುವ ಮೂಲಕ ಚಾಲನೆ ನೀಡಿದರು.

ರಸ್ತೆ ಕಸಗುಡಿಸಿ ಜಾಗೃತಿ ಮೂಡಿಸಿದ ನಗರಸಭೆ ಅಧ್ಯಕ್ಷೆ-ಉಪಾಧ್ಯಕ್ಷೆ
ರಸ್ತೆ ಕಸಗುಡಿಸಿ ಜಾಗೃತಿ ಮೂಡಿಸಿದ ನಗರಸಭೆ ಅಧ್ಯಕ್ಷೆ-ಉಪಾಧ್ಯಕ್ಷೆ
ಈ ಸುದ್ದಿಯನ್ನೂ ಓದಿ:ಆರಕ್ಷಕರ ಆಯಾಸ ತಣಿಸಲು ಪೊಲೀಸ್ ಇಲಾಖೆಯಿಂದ ಜಲ ಕ್ರೀಡೆ ತರಬೇತಿ
ನಗರಸಭೆಯಿಂದ ಹಮ್ಮಿಕೊಳ್ಳಲಾಗಿದ್ದ ಸ್ವಚ್ಛತಾ ಕಾರ್ಯಕ್ಕೆ ಕಸಗುಡಿಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಹಿರಿಯ ಸದಸ್ಯರಾದ ಶಾಮೀದ ಮನಿಯಾರ, ಮನೋಹರಸ್ವಾಮಿ, ಪೌರಾಯುಕ್ತ ಜಮಖಂಡಿ ಮೊದಲಾದವರು ಸಾಥ್ ನೀಡಿದರು.