ಕರ್ನಾಟಕ

karnataka

ETV Bharat / state

ಸೂರ್ಯಗ್ರಹಣ: ಭಕ್ತರಿಗೆ ಅಂಜನಾದ್ರಿ ಹನುಮನ ದರ್ಶನವಿರಲ್ಲ - Anjanadri Hanuman temple news

ಕಂಕಣ ಸೂರ್ಯಗ್ರಹಣದ ಹಿನ್ನೆಲೆ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟದ ಆಂಜನೇಯ ದರ್ಶನಕ್ಕೆ ಭಕ್ತರಿಗೆ ಅವಕಾಶವಿರುವುದಿಲ್ಲ.

ಅಂಜನಾದ್ರಿ ಹನುಮನ ದರ್ಶನ
ಅಂಜನಾದ್ರಿ ಹನುಮನ ದರ್ಶನ

By

Published : Dec 26, 2019, 8:06 AM IST

ಗಂಗಾವತಿ(ಕೊಪ್ಪಳ): ಕಂಕಣ ಸೂರ್ಯಗ್ರಹಣದ ಕಾರಣ ಭಕ್ತರಿಗೆ ಇಂದು ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟದ ಆಂಜನೇಯನ ದರ್ಶನವಿರುವುದಿಲ್ಲ.

ಸೂರ್ಯಗ್ರಹಣದ ಹಿನ್ನೆಲೆಯಲ್ಲಿ ಭಕ್ತರಿಗೆ ಆಂಜನೇಯನ ದರ್ಶನ ಭಾಗ್ಯವಿಲ್ಲ.

ಈ ಕುರಿತು ದೇಗುಲದ ಆಡಳಿತಾಧಿಕಾರಿ ಸಿ.ಎಸ್ ಚಂದ್ರಮೌಳಿ ಅಧಿಕೃತ ಪ್ರಕಟಣೆ ಹೊರಡಿಸಿದ್ದಾರೆ. ಸೂರ್ಯಗ್ರಹಣ ಪ್ರಯುಕ್ತ ನಿನ್ನೆ ಬುಧವಾರ 6 ರಿಂದ ಇಂದು 12.30 ರವರೆಗೆ ದೇವರ ದರ್ಶನದ ವ್ಯವಸ್ಥೆ ಇರುವುದಿಲ್ಲ ಎಂದು ತಿಳಿಸಿದ್ದಾರೆ. ಗ್ರಹಣದ ಸಂದರ್ಭದಲ್ಲಿ ದೋಷ ಉಂಟಾಗಬಾರದು ಎಂಬ ಧಾರ್ಮಿಕ ಕಾರಣಕ್ಕೆ ದೇಗುಲದ ಬಾಗಿಲು ಹಾಕಲಾಗಿದೆ.

ದೇಗುಲದ ಪ್ರಕಟಣೆ

ABOUT THE AUTHOR

...view details