ಕರ್ನಾಟಕ

karnataka

ಕರ್ತವ್ಯ ನಿರ್ಲಕ್ಷ್ಯ... ನಗರಸಭೆಯ ಇಬ್ಬರು ಅಮಾನತು : ಒಬ್ಬರಿಗೆ ನೋಟೀಸ್ ಜಾರಿ

By

Published : Nov 30, 2019, 11:34 PM IST

ಕರ್ತವ್ಯ ನಿರ್ಲಕ್ಷ್ಯ ಹಾಗೂ ಸಾರ್ವಜನಿಕ ಸಮಸ್ಯೆ, ಸೇವೆಗಳಿಗೆ ಸ್ಪಂದಿಸದ ನಗರಸಭೆಯ ಮೂರು ಅಧಿಕಾರಿಗಳ ವಿರುದ್ಧ ನಗರಸಭೆಯ ಆಡಳಿತಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಸುನಿಲ್ ಕುಮಾರ್​ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ.

Allegation of duty negligence.. Two suspended from municipality : one got notice
ಕರ್ತವ್ಯ ನಿರ್ಲಕ್ಷ್ಯ....ನಗರಸಭೆಯ ಇಬ್ಬರು ಅಮಾನತು : ಒಬ್ಬರಿಗೆ ನೋಟೀಸ್ ಜಾರಿ

ಗಂಗಾವತಿ: ಕರ್ತವ್ಯ ನಿರ್ಲಕ್ಷ್ಯ ಹಾಗೂ ಸಾರ್ವಜನಿಕ ಸಮಸ್ಯೆ, ಸೇವೆಗಳಿಗೆ ಸ್ಪಂದಿಸದ ನಗರಸಭೆಯ ಮೂರು ಅಧಿಕಾರಿಗಳ ವಿರುದ್ಧ ನಗರಸಭೆಯ ಆಡಳಿತಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಸುನಿಲ್ ಕುಮಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ.

ಕರ್ತವ್ಯ ನಿರ್ಲಕ್ಷ್ಯ....ನಗರಸಭೆಯ ಇಬ್ಬರು ಅಮಾನತು : ಒಬ್ಬರಿಗೆ ನೋಟೀಸ್ ಜಾರಿ

ವಿದ್ಯುತ್ ದೀಪ ನಿರ್ವಹಣೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಲಕ್ಷ್ಮಣ ಹಾಗೂ ಕಂದಾಯ ವಿಭಾಗದ ಬಸವರಾಜ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಆದರೆ ಬಸವರಾಜ ಜಿಲ್ಲಾಧಿಕಾರಿಯ ಆದೇಶದ ವಿರುದ್ಧ ಕೋರ್ಟ್​ ಮೆಟ್ಟಿಲೇರಿ ಆದೇಶಕ್ಕೆ ತಡೆ ತಂದಿದ್ದಾರೆ. ಕುಡಿಯುವ ನೀರು ವಿಭಾಗದಲ್ಲಿ ಕೆಲಸ ಮಾಡುತ್ತಿರುವ ದಿನಗೂಲಿ ನೌಕರ ಗುರುರಾಜ್ ದಾಸನಾಳಗೆ ಕರ್ತವ್ಯ ನಿರ್ಲಕ್ಷ್ಯ ಆರೋಪದಡಿ ಕಾರಣ ಕೇಳಿ ನೋಟೀಸ್ ಜಾರಿ ಮಾಡಲಾಗಿದೆ ಎಂದು ನಗರಸಭೆಯ ಅಧಿಕಾರಿಗಳು ತಿಳಿಸಿದ್ದಾರೆ.

ABOUT THE AUTHOR

...view details