ಕರ್ನಾಟಕ

karnataka

ETV Bharat / state

ಅಕ್ರಮ ಹಣ ಸಂಗ್ರಹ ಆರೋಪ: ಕೈ ಅಭ್ಯರ್ಥಿ ಮುನಿಯಪ್ಪ ‌ಸಂಬಂಧಿ ಮನೆ‌‌ ಮೇಲೆ ದಾಳಿ - undefined

ಅಕ್ರಮ ಹಣ ಸಂಗ್ರಹ ಆರೋಪದ ಮೇಲೆ ಕಾಂಗ್ರೆಸ್ ಅಭ್ಯರ್ಥಿ ಕೆ.ಹೆಚ್.ಮುನಿಯಪ್ಪ ‌ಸಂಬಂಧಿಕರ ಮನೆ‌‌ ಮೇಲೆ ದಾಳಿ ನಡೆಸಲಾಗಿದೆ. ಕೋಲಾರ ಜಿಲ್ಲಾಧಿಕಾರಿ ‌ಜೆ. ಮಂಜುನಾಥ್ ಹಾಗೂ ಎಸ್​ಪಿ ರೋಹಿಣಿ ಕಠೋಚ್ ದಾಳಿ ನಡೆಸಿದ್ದಾರೆ.

ಮುನಿಯಪ್ಪ ‌ಸಂಬಂಧಿ ಮನೆ‌‌ ಮೇಲೆ ದಾಳಿ

By

Published : Apr 18, 2019, 7:19 AM IST

ಕೋಲಾರ:ಚುನಾವಣೆಗೆ ಅಕ್ರಮವಾಗಿ ಹಣ ಸಂಗ್ರಹಿಸಿದ ಆರೋಪದ ಮೇಲೆ ಕಾಂಗ್ರೆಸ್ ಅಭ್ಯರ್ಥಿ ಕೆ.ಹೆಚ್.ಮುನಿಯಪ್ಪ ‌ಸಂಬಂಧಿಕರ ಮನೆ‌‌ ಮೇಲೆ ದಾಳಿ ನಡೆಸಲಾಗಿದೆ.

ಜಿಲ್ಲಾಧಿಕಾರಿ ‌ಜೆ.ಮಂಜುನಾಥ್ ಹಾಗೂ ಎಸ್​ಪಿ ರೋಹಿಣಿ ಕಠೋಚ್ ದಾಳಿ ನಡೆಸಿದ್ದು, ಮನೆ‌‌ ಬೀಗ‌ ಒಡೆದು‌ ಒಳಹೋಗಿ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ.

ಮುನಿಯಪ್ಪ ‌ಸಂಬಂಧಿ ಮನೆ‌‌ ಮೇಲೆ ದಾಳಿ

ತಪಾಸಣೆ ವೇಳೆ ಮನೆಯಲ್ಲಿ 2.5 ಲಕ್ಷ ರೂಪಾಯಿ ಹಣ‌ ಪತ್ತೆಯಾಗಿದೆ ಎನ್ನಲಾಗಿದೆ. ಕೋಲಾರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ‌ಘಟನೆ ನಡೆದಿದೆ.

For All Latest Updates

TAGGED:

ABOUT THE AUTHOR

...view details