ಕರ್ನಾಟಕ

karnataka

By

Published : May 2, 2021, 8:42 PM IST

ETV Bharat / state

ಕೊಡಗಿನಲ್ಲಿ ಚುರುಕುಗೊಂಡ ಪೂರ್ವ ಮುಂಗಾರು: ಆತಂಕದಲ್ಲಿ ಜನ

ಕೊಡಗು ಜಿಲ್ಲೆಯ ಮಡಿಕೇರಿ, ಸುಂಟಿಕೊಪ್ಪ ಸುತ್ತಮುತ್ತ ಭಾರಿ ಮಳೆಯಾಗುತ್ತಿರುವ ಪರಿಣಾಮ ಜನ ಆತಂಕದಲ್ಲಿದ್ದಾರೆ.

monsoon-rain-started-in-kodagu
ಕೊಡಗಿನಲ್ಲಿ ಚುರುಕುಗೊಂಡ ಪೂರ್ವ ಮುಂಗಾರು

ಕೊಡಗು: ಜಿಲ್ಲೆಯಲ್ಲಿ ಪೂರ್ವ ಮುಂಗಾರು ಚುರುಕುಗೊಂಡಿದ್ದು, ಕಳೆದೆರಡು ದಿನಗಳಿಂದ ಸಿಡಿಲು-ಗುಡುಗು ಸಹಿತ ಧಾರಾಕಾರ ಮಳೆ ಸುರಿಯುತ್ತಿದೆ.

ಬೆಳಗ್ಗೆಯಿಂದ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿ, ಮಧ್ಯಾಹ್ನದ ನಂತರ ವರುಣನ ಅಬ್ಬರ ಶುರುವಾಗುತ್ತದೆ. ಈಗಾಗಲೇ ಒಂದೆಡೆ ಕೊರೊನಾರ್ಭಟಕ್ಕೆ ತತ್ತರಿಸಿರುವ ಜನ, ಈಗ ವಿಪರೀತವಾಗಿ ಸುರಿಯುತ್ತಿರುವ ಮಳೆಗೆ ಕಂಗಾಲಾಗಿದ್ದಾರೆ.

ಕಳೆದ ವರ್ಷ ಜಿಲ್ಲೆಯಲ್ಲಿ ವರುಣನ ಆರ್ಭಟಕ್ಕೆ ಜನ ತತ್ತರಿಸಿದ್ದರು. ಈ ವರ್ಷವೂ ಮಳೆ ಮತ್ತೊಮ್ಮೆ ಅವಾಂತರ ಸೃಷ್ಟಿಸುತ್ತಾ ಎಂಬ ಭಯ ಜನರನ್ನು ಕಾಡುತ್ತಿದೆ.

ಕೊಡಗಿನಲ್ಲಿ ಚುರುಕುಗೊಂಡ ಪೂರ್ವ ಮುಂಗಾರು

ಓದಿ:ಬಿಎಸ್​ವೈಗೆ ಡಬಲ್ ರಿಲೀಫ್ ನೀಡಿದ ಉಪ ಚುನಾವಣಾ ಫಲಿತಾಂಶ: ಸಿಎಂ ಕುರ್ಚಿ ಸುಭದ್ರ

ABOUT THE AUTHOR

...view details