ಕರ್ನಾಟಕ

karnataka

By

Published : May 7, 2021, 11:50 AM IST

ETV Bharat / state

ಕೊರೊನಾ ಕಡಿವಾಣಕ್ಕೆ ಲಾಕ್​ಡೌನ್​ ಅಗತ್ಯ: ಕೆ.ಜಿ ಬೋಪಯ್ಯ

ಕೊರೊನಾ ನಿಯಂತ್ರಣಕ್ಕೆ ರಾಜ್ಯದಲ್ಲಿ ಸಂಪೂರ್ಣ ಲಾಕ್​ಡೌನ್ ಮಾಡಬೇಕು ಎಂದು ಕೊಡಗಿನಲ್ಲಿ ಶಾಸಕ ಜಿ ಬೋಪಯ್ಯ ಒತ್ತಾಯಿಸಿದರು.

karnataka
ಲಾಕ್​ಡೌನ್​ ಅಗತ್ಯ ಎಂದ ಲಾಕ್​ಡೌನ್​ ಅಗತ್ಯ

ಕೊಡಗು: ರಾಜ್ಯದಲ್ಲಿ ಕೊರೊನಾ ಪ್ರಕರಣ ಹೆಚ್ಚಾಗುತ್ತಿದೆ. ಈ ವೇಗವನ್ನು ತಡೆಯಲು ರಾಜ್ಯದಲ್ಲಿ ಸಂಪೂರ್ಣ ಲಾಕ್​ಡೌನ್ ಮಾಡಬೇಕು ಎಂದು ಶಾಸಕ ಕೆ‌.ಜಿ ಬೋಪಯ್ಯ ವಿರಾಜಪೇಟೆಯಲ್ಲಿ ಹೇಳಿದ್ದಾರೆ.

ಲಾಕ್​ಡೌನ್​ ಅಗತ್ಯ ಎಂದ ಲಾಕ್​ಡೌನ್​ ಅಗತ್ಯ

ರಾಜ್ಯದಲ್ಲಿ ಲಾಕ್​ಡೌನ್ ಆಗಬೇಕಿದೆ. ಇಲ್ಲದಿದ್ದರೆ ಸೋಂಕು ಹರಡುವುದು ನಿಯಂತ್ರಣಕ್ಕೆ ಬರುವುದಿಲ್ಲ. ಇದು ನನ್ನ ವೈಯಕ್ತಿಕ ಅಭಿಪ್ರಾಯ. ಸರ್ಕಾರ ಇದನ್ನ ಗಂಭೀರವಾಗಿ ಪರಿಗಣಿಸಬೇಕಿದೆ. ಶೀಘ್ರದಲ್ಲೇ ಕೇಂದ್ರದಿಂದ ಸೂಚನೆ ಸಿಗಬಹುದು ಎಂದರು.

ಕರ್ನಾಟಕ ಮುಂದಿನ ದಿನಗಳಲ್ಲಿ ಡೇಂಜರಸ್​ ರೆಡ್​ ಏರಿಯಾ ಎಂದು ಪರಿಗಣನೆಯಾಗಬಹುದು ಎಂದು ಬೋಪಯ್ಯ ಆತಂಕ ವ್ಯಕ್ತಪಡಿಸಿದರು.

ABOUT THE AUTHOR

...view details