ಕೊಡಗು : ಮಡಿಕೇರಿ ಹೊರವಲಯದಲ್ಲಿ ತಡರಾತ್ರಿ ಮಾರುತಿ ವ್ಯಾನ್ ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿದ್ದು, ಕೊಡಗು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಕಳಗಿ ಮೃತಪಟ್ಟಿರುವಘಟನೆ ನಡೆದಿದೆ.
ಚುನಾವಣೆ ಹಿನ್ನೆಲೆ ಬಾಲಚಂದ್ರಪಕ್ಷದ ಸಭೆ ಮುಗಿದ ಬಳಿಕ ಸಂಪಾಜೆಯಲ್ಲಿರುವ ತನ್ನ ಮನೆಗೆ ಹಿಂತುರುಗತ್ತಿದ್ದ ಸಂದರ್ಭ ಈ ಘಟನೆ ನಡೆದಿದೆ.ಮಡಿಕೇರಿ ನಗರ ಹೊರವಲಯದ ಮೇಕೇರಿ ಮಾರ್ಗವಾಗಿ ತಾಳತ್ಮನೆ ರಸ್ತೆ ಮೂಲಕ ಮಂಗಳೂರು ರಸ್ತೆಗೆ ತೆರಳುವ ಮಾರ್ಗದಲ್ಲಿ ವೇಗವಾಗಿ ಅಜಾರುಕತೆಯಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ.