ಕರ್ನಾಟಕ

karnataka

By

Published : Sep 20, 2019, 9:49 PM IST

ETV Bharat / state

ಪ್ರವಾಹ ಸಂತ್ರಸ್ತರಿಗೆ ಕಿಟ್ ವಿತರಣೆಯಲ್ಲಿ ತಾರತಮ್ಯಆರೋಪ: ಎರಡು ಗುಂಪಿನ ನಡುವೆ ಘರ್ಷಣೆ

ನಿರಾಶ್ರಿತರಿಗೆ ಹಣ ಮತ್ತು ಕಿಟ್ ವಿತರಿಸುವಾಗ ತಾರತಮ್ಯ ಮಾಡಲಾಗಿದೆಯೆಂದು ಆರೋಪಿಸಿ ಎರಡು ಗುಂಪುಗಳ ನಡುವೆ ಜಗಳ ನಡೆದಿರುವ ಘಟನೆ ಮಡಿಕೇರಿ ತಾಲೂಕಿನ ಚರಿಯಪರಂಬು ಬಳಿ ನಡೆದಿದೆ.

ಸಂತ್ರಸ್ತರಿಗೆ ಕಿಟ್ ವಿತರಣೆಯಲ್ಲಿ ತಾರತಮ್ಯ: ಎರಡು ಗುಂಪಿನ ನಡುವೆ ಜಗಳ

ಕೊಡಗು: ನಿರಾಶ್ರಿತರಿಗೆ ಹಣ ಮತ್ತು ಕಿಟ್ ವಿತರಿಸುವಾಗ ತಾರತಮ್ಯ ಮಾಡಲಾಗಿದೆಯೆಂದು ಆರೋಪಿಸಿ ಎರಡು ಗುಂಪುಗಳ ನಡುವೆ ಜಗಳ ನಡೆದಿರುವ ಘಟನೆ ಮಡಿಕೇರಿ ತಾಲೂಕಿನ ಚರಿಯಪರಂಬು ಬಳಿ ನಡೆದಿದೆ.

ಸಂತ್ರಸ್ತರಿಗೆ ಕಿಟ್ ವಿತರಣೆಯಲ್ಲಿ ತಾರತಮ್ಯ: ಎರಡು ಗುಂಪಿನ ನಡುವೆ ಜಗಳ

ಇಂದು ನಮಾಝ್ ಮುಗಿದ ಬಳಿಕ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು, ಕೊಡಗಿನ ಮೂವರು ಪಕ್ಕದ ಕೇರಳ ರಾಜ್ಯದ ದಾನಿಗಳಿಂದ ಹಣ ಹಾಗೂ ಕಿಟ್ ಸಂಗ್ರಹಿಸಿ ತಮಗೆ ಬೇಕಾದವರಿಗೆ ಮಾತ್ರ ಕೊಟ್ಟಿದ್ದೇ ಜಗಳಕ್ಕೆ ಕಾರಣ ಎನ್ನಲಾಗಿದೆ. ಈ ವೇಳೆ ಎರಡೂ ಗುಂಪಿನ ನಡುವೆ ತಳ್ಳಾಟ ನಡೆದಿವೆ.

ABOUT THE AUTHOR

...view details