ಕರ್ನಾಟಕ

karnataka

ಕಲಬುರಗಿಯಲ್ಲಿ ರಸ್ತೆ ಅಪಘಾತ: ಸವಾರರಿಬ್ಬರು ದುರ್ಮರಣ

By

Published : Jul 14, 2019, 6:01 PM IST

ರಾಮಮಂದಿರ ವೃತ್ತದಲ್ಲಿ ಮರಳಿನ ಟಿಪ್ಪರ್​ ಹಾಗೂ ಬೈಕ್​ ನಡುವೆ ಅಪಘಾತ ಸಂಭವಿಸಿದ್ದು, ಬೈಕ್​ ಸವಾರರಿಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಟಿಪ್ಪರ್​ ಹರಿದು ಬೈಕ್​ ಸವಾರರಿಬ್ಬರ ದುರ್ಮರಣ

ಕಲಬುರಗಿ:ರಾಮಮಂದಿರ ವೃತ್ತದಲ್ಲಿ ಮರಳಿನ ಟಿಪ್ಪರ್​ ಹಾಗೂ ಬೈಕ್​ ನಡುವೆ ಅಪಘಾತ ಸಂಭವಿಸಿದ್ದು, ಬೈಕ್​ ಸವಾರರಿಬ್ಬರು ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ.

ಟಿಪ್ಪರ್​ ಹರಿದು ಬೈಕ್​ ಸವಾರರಿಬ್ಬರ ದುರ್ಮರಣ

ರಾಮಮಂದಿರ ವೃತ್ತದಲ್ಲಿ ಯಮಸ್ವರೂಪಿಯಾಗಿ ಬಂದ ಮರಳಿನ ಟಿಪ್ಪರ್​ ದ್ವಿಚಕ್ರ ಸವಾರರಿಬ್ಬರ ಮೇಲೆ ಹರಿದಿದೆ. ಪರಿಣಾಮಸಿಂಧಗಿ ತಾಲೂಕಿನ ಆಲಮೇಲ ನಿವಾಸಿಗಳಾದ ಶಿವಲಾಲ್ (41), ನಿಂಗಪ್ಪ (31) ಸ್ಥಳದಲ್ಲೇ ಮೃತಪಟ್ಟರು. ಈ ವೇಳೆ ರಸ್ತೆಯಲ್ಲಿ ಗಾಯಾಳುಗಳ ರಕ್ತ ಹರಿದಿತ್ತು. ಘಟನೆ ನಡೆದ ಬಳಿಕ ಟಿಪ್ಪರ್​ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ವೇಳೆ ರೊಚ್ಚಿಗೆದ್ದ ಜನರನ್ನು ಚದುರಿಸಿ, ಕಾರ್ಯಾಚರಣೆ ಕೈಗೊಳ್ಳುವಲ್ಲಿ ಪೊಲೀಸರು ಹೈರಾಣಾದರು.

ಇಲ್ಲಿನ ಸಂಚಾರಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For All Latest Updates

TAGGED:

ABOUT THE AUTHOR

...view details