ಕರ್ನಾಟಕ

karnataka

ETV Bharat / state

ರಸ್ತೆ ಅಪಘಾತದಲ್ಲಿ ಮೃತ ಪಟ್ಟವರ ಕುಟುಂಬಗಳನ್ನು ಭೇಟಿ ಮಾಡಿದ ಪ್ರಿಯಾಂಕ್​ ಖರ್ಗೆ - undefined

ರಸ್ತೆ ಅಪಘಾತದಲ್ಲಿ ಮೃತಪಟ್ಟ ಚಿತ್ತಾಪುರ ಪಟ್ಟಣದ ಮೃತ ಯುವಕರ‌‌ ಮನೆಗೆ ಸಚಿವ ಪ್ರೀಯಾಂಕ್ ಖರ್ಗೆ ಭೇಟಿ ನೀಡಿದ್ರು.

ಸಚಿವ ಪ್ರೀಯಾಂಕ್ ಖರ್ಗೆ

By

Published : Mar 28, 2019, 9:47 PM IST

ಕಲಬುರಗಿ: ಕಳೆದವಾರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಚಿತ್ತಾಪುರ ಪಟ್ಟಣದ ಮೃತ ಯುವಕರ‌‌ ಮನೆಗೆ ಸಚಿವ ಪ್ರಿಯಾಂಕ್​ ಖರ್ಗೆ ಭೇಟಿ ನೀಡಿ ಸಾಂತ್ವನ ಹೇಳಿದರು.

ಕುಟುಂಬದವರ ಕಷ್ಟ ಆಲಿಸಿದ ಸಚಿವ ಪ್ರೀಯಾಂಕ್ ಖರ್ಗೆ

ಇತ್ತೀಚೆಗೆ ಸಿಂದಗಿ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೃತ ಪಟ್ಟ 9 ಜನ ಮೃತ ಯುವಕರ ಮನೆಗೆ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್​ ಖರ್ಗೆ ಭೇಟಿ, ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ತಿಳಿಸಿದರು.

ಕುಟುಂಬದವರ ಕಷ್ಟ ಆಲಿಸಿದ ಸಚಿವ ಪ್ರೀಯಾಂಕ್ ಖರ್ಗೆ

ಇದೆ ವೇಳೆ ಮೃತ ಕುಟುಂಬದವರ ಕಷ್ಟ ಆಲಿಸಿದ ಸಚಿವರು ಸರ್ಕಾರದಿಂದ ಪರಿಹಾರ ಒದಗಿಸಿವ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

For All Latest Updates

TAGGED:

ABOUT THE AUTHOR

...view details