ಕನ್ನಡ ಧ್ವಜ ಕಟ್ಟೆ ಧ್ವಂಸ ಪ್ರಕರಣ ಖಂಡಿಸಿ ಕನ್ನಡ ಸೈನ್ಯದಿಂದ ಪ್ರತಿಭಟನೆ - ಹೈದರಾಬಾದ್ ಪ್ರಾಂತ್ಯದ ವಿಮೋಚನೆಗೆ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾ
ಕಲಬುರಗಿಯ ಸರ್ದಾರ್ ಪಟೇಲ್ ವೃತ್ತದಲ್ಲಿನ ಕನ್ನಡ ಧ್ವಜ ಕಟ್ಟೆ ಧ್ವಂಸ ಪ್ರಕರಣ ಖಂಡಿಸಿ ಕನ್ನಡ ಸೈನ್ಯದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
![ಕನ್ನಡ ಧ್ವಜ ಕಟ್ಟೆ ಧ್ವಂಸ ಪ್ರಕರಣ ಖಂಡಿಸಿ ಕನ್ನಡ ಸೈನ್ಯದಿಂದ ಪ್ರತಿಭಟನೆ kn_klb_01_Kannada_Flag_Protest_ka10021](https://etvbharatimages.akamaized.net/etvbharat/prod-images/768-512-5857006-thumbnail-3x2-jpg.jpg)
ಕನ್ನಡ ಧ್ವಜ ಕಟ್ಟೆ ಧ್ವಂಸ ಪ್ರಕರಣ, ಕನ್ನಡ ಸೈನ್ಯದಿಂದ ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟನೆ
ಕಲಬುರಗಿ:ಇಲ್ಲಿನ ಸರ್ದಾರ್ ಪಟೇಲ್ ವೃತ್ತದಲ್ಲಿನ ಕನ್ನಡ ಧ್ವಜ ಕಟ್ಟೆ ಧ್ವಂಸ ಪ್ರಕರಣ ಖಂಡಿಸಿ ಕನ್ನಡ ಸೈನ್ಯದ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಕನ್ನಡ ಧ್ವಜ ಕಟ್ಟೆ ಧ್ವಂಸ ಪ್ರಕರಣ: ಕನ್ನಡ ಸೈನ್ಯದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ