ಕಲಬುರಗಿ: ಕೃಷಿ ಉತ್ಪನ್ನ ಮಾರುಕಟ್ಟೆ ವತಿಯಿಂದ ಸಿಎಂ ಪರಿಹಾರ ನಿಧಿಗೆ 50 ಲಕ್ಷ ರೂಪಾಯಿ ದೇಣಿಗೆ ಹಸ್ತಾಂತರಿಸಲಾಯಿತು.
ಕೊರೊನಾ ವಿರುದ್ಧ ಹೋರಾಟ: ಕಲಬುರಗಿ ಎಪಿಎಂಸಿಯಿಂದ ಸಿಎಂ ಪರಿಹಾರ ನಿಧಿಗೆ 50 ಲಕ್ಷ ದೇಣಿಗೆ - corona virus
ಕೊರೊನಾ ವಿರುದ್ಧ ಹೋರಾಡಲು ದಾನಿಗಳು ಮುಂದೆ ಬಂದು ಸಿಎಂ ಪರಿಹಾರ ನಿಧಿಗೆ ಹಣ ಜಮಾ ಮಾಡುವ ಮೂಲಕ ಸರ್ಕಾರಕ್ಕೆ ನೆರವಾಗುವಂತೆ ಕೋರಿದ ಹಿನ್ನೆಲೆ ಕಲಬುರಗಿ ಎಪಿಎಂಸಿ ವತಿಯಿಂದ 50 ಲಕ್ಷ ದೇಣಿಗೆ ನೀಡಲಾಗಿದೆ.
![ಕೊರೊನಾ ವಿರುದ್ಧ ಹೋರಾಟ: ಕಲಬುರಗಿ ಎಪಿಎಂಸಿಯಿಂದ ಸಿಎಂ ಪರಿಹಾರ ನಿಧಿಗೆ 50 ಲಕ್ಷ ದೇಣಿಗೆ ಸಿಎಂ ಪರಿಹಾರ ನಿಧಿಗೆ 50 ಲಕ್ಷ ದೇಣಿಗೆ](https://etvbharatimages.akamaized.net/etvbharat/prod-images/768-512-6554621-276-6554621-1585242613096.jpg)
ಸಿಎಂ ಪರಿಹಾರ ನಿಧಿಗೆ 50 ಲಕ್ಷ ದೇಣಿಗೆ
ಕೋವಿಡ್-19 ವೈರಾಣು ನಿಯಂತ್ರಿಸಲು ಹಾಗೂ ಪ್ರಯೋಗಾಲಯ ಸ್ಥಾಪನೆಗೆ ದಾನಿಗಳು ಮುಂದೆ ಬಂದು ಸಿಎಂ ಪರಿಹಾರ ನಿಧಿಗೆ ಹಣ ಜಮಾ ಮಾಡುವ ಮೂಲಕ ಸರ್ಕಾರಕ್ಕೆ ನೆರವಾಗುವಂತೆ ಸಿಎಂ ಕೋರಿದ ಹಿನ್ನೆಲೆ ಕಲಬುರಗಿ ಎಪಿಎಂಸಿ ವತಿಯಿಂದ 50 ಲಕ್ಷ ದೇಣಿಗೆ ನೀಡಲಾಗಿದೆ.
ಚೆಕ್ಅನ್ನು ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್ ಅವರು ಜಿಲ್ಲಾಧಿಕಾರಿಗೆ ಬಿ.ಶರತ್ ಅವರಿಗೆ ಹಸ್ತಾಂತರಿಸಿದರು. ಈ ವೇಳೆ ಗ್ರಾಮೀಣ ಮತಕ್ಷೇತ್ರ ಶಾಸಕ ಬಸವರಾಜ್ ಮತ್ತಿಮೂಡ ಎಪಿಎಂಸಿ ಅಧ್ಯಕ್ಷ ಅಪ್ಪು ಕಣಕಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
Last Updated : Mar 26, 2020, 11:05 PM IST