ಸೇಡಂ :ತಾಲೂಕಿನ ವೆಂಕಟಾಪೂರ ತಾಂಡಾದಲ್ಲಿ ಅಕ್ರಮ ಕಳ್ಳಭಟ್ಟಿ ಅಡ್ಡೆ ಮೇಲೆ ದಾಳಿ ಮಾಡಿರುವ ಅಬಕಾರಿ ಅಧಿಕಾರಿಗಳು 400 ಲೀಟರ್ ಭಟ್ಟಿ ಸಾರಾಯಿ ನಾಶಪಡಿಸಿದ್ದಾರೆ.
ತಾಂಡಾದ ಮೇಲೆ ಅಬಕಾರಿ ದಾಳಿ.. 400 ಲೀಟರ್ ಕಳ್ಳಭಟ್ಟಿ ನಾಶ - excise Officer Raid on illigal alchohal
ಖಚಿತ ಮಾಹಿತಿ ಮೇರೆಗೆ ಅಬಕಾರಿ ನಿರೀಕ್ಷಕ ಗೋಪಾಳೆ ಪಂಡಿತ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
![ತಾಂಡಾದ ಮೇಲೆ ಅಬಕಾರಿ ದಾಳಿ.. 400 ಲೀಟರ್ ಕಳ್ಳಭಟ್ಟಿ ನಾಶ excise Officer Raid on illigal alchohal](https://etvbharatimages.akamaized.net/etvbharat/prod-images/768-512-6750270-713-6750270-1586603870396.jpg)
ತಾಂಡಾದ ಮೇಲೆ ಅಬಕಾರಿ ದಾಳಿ
ಖಚಿತ ಮಾಹಿತಿ ಮೇರೆಗೆ ಅಬಕಾರಿ ನಿರೀಕ್ಷಕ ಗೋಪಾಳೆ ಪಂಡಿತ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಭಟ್ಟಿ ಸಾರಾಯಿ ತಯಾರಿಕೆಗಾಗಿ ಬಳಸುವ ಬೆಲ್ಲದ ಕೊಳೆ ನಾಶಪಡಿಸಿದ್ದಾರೆ ಜೊತೆಗೆ ಐದು ಲೀಟರ್ ಸೇಂಧಿ ಜಪ್ತಿ ಮಾಡಿದ್ದಾರೆ.