ಕಲಬುರಗಿ: ಅಯೋಧ್ಯೆಯಲ್ಲಿ ಬುದ್ಧನ ಅವಶೇಷಗಳು ಪತ್ತೆಯಾದ ಹಿನ್ನೆಲೆ ಆ ಸ್ಥಳದಲ್ಲಿ ರಾಮಮಂದಿರ ನಿರ್ಮಿಸದಿರುವಂತೆ ಆಗ್ರಹಿಸಿ ಅಖಿಲ ಭಾರತ ಬುದ್ಧ ಗಯಾ ಮಹಾಬೋಧಿ ಟೆಂಪಲ್ ಆ್ಯಕ್ಷನ್ ಕಮಿಟಿ ಒತ್ತಾಯಿಸಿದೆ.
ಅಯೋಧ್ಯೆಯಲ್ಲಿ ಬುದ್ಧನ ಅವಶೇಷ ಪತ್ತೆ: ರಾಮಮಂದಿರ ನಿರ್ಮಿಸದಂತೆ ಆಗ್ರಹ - Gaya Mahabodhi Temple Action Committee
ಅಯೋಧ್ಯೆಯಲ್ಲಿ ಬುದ್ಧನ ಅವಶೇಷ ಪತ್ತೆಯಾದ ಹಿನ್ನೆಲೆಯಲ್ಲಿ ಆ ಸ್ಥಳದಲ್ಲಿ ರಾಮಮಂದಿರ ನಿರ್ಮಿಸದಿರುವಂತೆ ಆಗ್ರಹಿಸಿ ಅಖಿಲ ಭಾರತ ಬುದ್ಧ ಗಯಾ ಮಹಾಬೋಧಿ ಟೆಂಪಲ್ ಆ್ಯಕ್ಷನ್ ಕಮಿಟಿ ಒತ್ತಾಯಿಸಿದೆ.

ಅಯೋಧ್ಯೆಯಲ್ಲಿ ಬುದ್ಧ ಅವಶೇಷ ಪತ್ತೆ: ರಾಮಮಂದಿರ ನಿರ್ಮಿಸದಂತೆ ಆಗ್ರಹ
ಅಯೋಧ್ಯೆಯಲ್ಲಿ ಬುದ್ಧ ಅವಶೇಷ ಪತ್ತೆ: ರಾಮಮಂದಿರ ನಿರ್ಮಿಸದಂತೆ ಆಗ್ರಹ
ಭಂತೆ ಧಮ್ಮನಾಗ ನೇತೃತ್ವದಲ್ಲಿ ಕಲಬುರಗಿಯ ಜಿಲ್ಲಾಧಿಕಾರಿ ಕಚೇರಿಯ ಎದುರು ಪ್ರತಿಭಟನೆ ನಡೆಸಿದ ಕಮಿಟಿ ಸದಸ್ಯರು, ಯಾವುದೇ ಕಾರಣಕ್ಕೂ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಬಾರದು. ಆ ಸ್ಥಾನವನ್ನು ಪುರಾತತ್ವ ಇಲಾಖೆ ವ್ಯಾಪ್ತಿಗೆ ಒಪ್ಪಿಸಬೇಕು. ಹಾಗೂ ಐತಿಹಾಸಿಕ ಸ್ಮಾರಕವೆಂದು ಘೋಷಿಸಿ ಅಭಿವೃದ್ಧಿ ಪಡಿಸಬೇಕು ಎಂದು ಆಗ್ರಹಿಸಿದ್ದಾರೆ.