ಕರ್ನಾಟಕ

karnataka

ETV Bharat / state

ಕಾಡುಮೊಲ ಬೇಟೆಯಾಡುತ್ತಿದ್ದವರ ಬೇಟೆಯಾಡಿದ ಪೊಲೀಸರು - ಕಾಡು ಮೊಲಗಳ ಬೇಟೆ

ಕಾಡು ಪ್ರಾಣಿಗಳನ್ನು ಬೇಟೆಯಾಡುತ್ತಿದ್ದ ಮೂವರು ಆರೋಪಿಗಳನ್ನು ಕಲಬುರಗಿ ಅರಣ್ಯ ಇಲಾಖೆ ಅಧಿಕಾರಿಗಳು ಬಂಧನ ಮಾಡಿದ್ದಾರೆ.

animals hunters arrested in kalaburgi
ಆರೋಪಿಗಳ ಬಂಧನ

By

Published : Apr 7, 2020, 1:34 PM IST

ಕಲಬುರಗಿ:ಕಾಡು ಪ್ರಾಣಿಗಳ ಬೇಟೆಯಲ್ಲಿ ನಿರತರಾಗಿದ್ದ ಮೂವರನ್ನು ಕಲಬುರಗಿ ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.

ಆರೋಪಿಗಳ ಬಂಧನ

ಶಿವಪ್ಪ ಕಾಳೆ (35), ಅರ್ಜುನ ಪವಾರ್ (26) ರಾಜು ಪವಾರ್ (38) ಬಂಧಿತ ಆರೋಪಿಗಳು.

ಈ ಮೂವರು ಅಕ್ರಮ‌ವಾಗಿ ಕಾಡು ಮೊಲ ಬೇಟೆಯಾಡುತ್ತಿದ್ದ ಬಗ್ಗೆ ಮಾಹಿತಿ ಪಡೆದ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ದೊರೆತಿತ್ತು. ಬಂಧಿತರಿಂದ ಆಯುಧಗಳು ಹಾಗೂ ಐದು ಮೃತ ಮೊಲಗಳನ್ನು ಜಪ್ತಿ ಮಾಡಲಾಗಿದೆ. ಅರಣ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ABOUT THE AUTHOR

...view details