ರಾಣೆಬೆನ್ನೂರು: ಲೋಕಕಲ್ಯಾಣಾರ್ಥ ಮತ್ತು ಸಾಂಕ್ರಾಮಿಕ ರೋಗದ ಉಪಟಳದಿಂದ ದೇಶ ಮತ್ತು ಜನರನ್ನು ಪಾರು ಮಾಡುವ ಪ್ರಾರ್ಥಿಸಿ ಹೂವಿನಹಡಗಲಿ ತಾಲೂಕಿನ ಮೈಲಾರದಲ್ಲಿರುವ ಮೈಲಾರಲಿಂಗೇಶ್ವರನ ಸನ್ನಿಧಾನದಲ್ಲಿ ಇಂದು ವಿಶೇಷ ಪೂಜೆ ನಡೆಯಿತು.
ಲೋಕಕಲ್ಯಾಣಕ್ಕಾಗಿ ಮೈಲಾರಲಿಂಗೇಶ್ವರನಿಗೆ ವಿಶೇಷ ಪೂಜೆ - Sri mylaralingeshwara temple
ಕೊರೊನಾ ಮಹಾಮಾರಿಯಿಂದ ಜನರನ್ನು ಪಾರು ಮಾಡುವಂತೆ ಪ್ರಾರ್ಥಿಸಿ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಿತು.
![ಲೋಕಕಲ್ಯಾಣಕ್ಕಾಗಿ ಮೈಲಾರಲಿಂಗೇಶ್ವರನಿಗೆ ವಿಶೇಷ ಪೂಜೆ Sri mylaralingeshwara temple](https://etvbharatimages.akamaized.net/etvbharat/prod-images/768-512-6856665-222-6856665-1587299722388.jpg)
ಲೋಕಕಲ್ಯಾಣಕ್ಕಾಗಿ ಮೈಲಾರಲಿಂಗೇಶ್ವರನಿಗೆ ವಿಶೇಷ ಪೂಜೆ
ದೇಗುಲದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಮತ್ತು ಅರ್ಚಕ ವಿರೂಪಾಕ್ಷ ಭಟ್ಟರು ಪೂಜೆಯ ನೇತೃತ್ವ ವಹಿಸಿದ್ದರು. ಪೂಜೆ ನೆರವೇರುತ್ತಿದ್ದಂತೆ ಮಂತ್ರಘೋಷಗಳು, ವಾದ್ಯ ನಾದ ಜೊತೆ ಜೊತೆಯಾಗಿ ಮೊಳಗಿದವು.
TAGGED:
Sri mylaralingeshwara temple