ಕರ್ನಾಟಕ

karnataka

ETV Bharat / state

ಚಿಲ್ಲೂರು ಬಡ್ನಿಯಲ್ಲಿ ಹಕ್ಕು ಚಲಾಯಿಸಿದ ಸರಿಗಮಪ ರನ್ನರ್​ಅಪ್ ಹನುಮಂತ್​ ​ - undefined

ಹಾವೇರಿ ಜಿಲ್ಲೆಯ ಚುನಾವಣಾ ಪ್ರಚಾರ ರಾಯಭಾರಿ ಸರಿಗಮಪ ರನ್ನರ್​ಅಪ್​ ಹನುಮಂತ್​ ತಮ್ಮ ಹಕ್ಕು ಚಲಾಯಿಸಿದ್ದಾರೆ.

ಚಿಲ್ಲೂರು ಬಡ್ನಿಯಲ್ಲಿ ಹಕ್ಕು ಚಲಾಯಿಸಿದ ಸರಿಗಮಪ ವಿನ್ನರ್ ಹನುಮಂತ್​ ​

By

Published : Apr 23, 2019, 10:19 AM IST

Updated : Apr 23, 2019, 4:49 PM IST

ಹಾವೇರಿ: ಸವಣೂರು ತಾಲೂಕು ಚಿಲ್ಲೂರು ಬಡ್ನಿಯಲ್ಲಿ ಸರಿಗಮಪ ರನ್ನರ್​ಅಪ್​, ಗಾಯಕ ಹನುಮಂತ ಲಮಾಣಿ ಮತದಾನ ಮಾಡಿದರು.

ಚಿಲ್ಲೂರು ಬಡ್ನಿಯಲ್ಲಿ ಹಕ್ಕು ಚಲಾಯಿಸಿದ ಸರಿಗಮಪ ರನ್ನರ್​ಅಪ್ ಹನುಮಂತ್​ ​

ಧಾರವಾಡ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಚಿಲ್ಲೂರು ಬಡ್ನಿಯ ಮತಗಟ್ಟೆ ನಂ.116 ರಲ್ಲಿ ಹನುಮಂತ್​ ತಮ್ಮ ಹಕ್ಕು ಚಲಾಯಿಸಿದರು.

ಹನುಮಂತ್​ ಲಮಾಣಿ ಹಾವೇರಿ ಜಿಲ್ಲೆಯ ಚುನಾವಣಾ ಪ್ರಚಾರ ರಾಯಭಾರಿಯೂ ಆಗಿದ್ದು, ಇಲ್ಲಿಯವರೆಗೆ ಮತದಾನ ಕುರಿತು ಜಾಗೃತಿ ಮೂಡಿಸಿದ್ದರು.

ಇಂದು ಮತದಾನದ ಬಳಿಕ ಮಾತನಾಡಿದ ಹನುಮಂತ್​ ಅವರು, ನಿಮ್ಮ ಹಕ್ಕನ್ನು, ನೀವೇ ಚಲಾಯಿಸಿ. ಸೂಕ್ತ ಜನಪ್ರತಿನಿಧಿಯನ್ನು ಆಯ್ಕೆ ಮಾಡಿ ಎಂದು ಜನರಿಗೆ ಮತ್ತೊಮ್ಮೆ ಸಂದೇಶ ರವಾನಿಸಿದರು. ಇದೇ ವೇಳೆ ಈ ಬಾರಿ ಹೆಚ್ಚಿನ ಮತದಾನ ಆಗುವ ವಿಶ್ವಾಸವನ್ನು ಹನುಮಂತ್​ ವ್ಯಕ್ತಪಡಿಸಿದರು.

Last Updated : Apr 23, 2019, 4:49 PM IST

For All Latest Updates

TAGGED:

ABOUT THE AUTHOR

...view details