ಹಾವೇರಿ:ನೆರೆ ಸಂತ್ರಸ್ತರ ಹಣ ಬಿಡುಗಡೆಯಲ್ಲಿ ಗೋಲಮಾಲ್ ನಡೆದಿದೆ ಎಂಬ ಆರೋಪದ ಮೇಲೆ ಜಿಲ್ಲಾಧಿಕಾರಿಗಳು, ಜಿಲ್ಲೆಯ 6 ಗ್ರಾಮ ಪಂಚಾಯತಿಯ ಲೆಕ್ಕಾಧಿಕಾರಿಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ನೆರೆ ಸಂತ್ರಸ್ತರ ಹಣದಲ್ಲಿ ಗೋಲ್ಮಾಲ್ ಆರೋಪ: 6 ಮಂದಿ ಗ್ರಾಪಂ ಲೆಕ್ಕಾಧಿಕಾರಿಗಳ ಅಮಾನತು - ಹಾವೇರಿ ನೆರೆ ಸಂತ್ರಸ್ತರ ಹಣ ಬಿಡುಗಡೆಯಲ್ಲಿ ಗೋಲ್ಮಾಲ್
ನೆರೆ ಸಂತ್ರಸ್ತರ ಹಣ ಬಿಡುಗಡೆಯಲ್ಲಿ ಗೋಲಮಾಲ್ ನಡೆದಿದೆ ಎಂಬ ಆರೋಪದ ಮೇಲೆ ಜಿಲ್ಲಾಧಿಕಾರಿಗಳು, ಜಿಲ್ಲೆಯ 6 ಗ್ರಾಮ ಪಂಚಾಯತಿಯ ಲೆಕ್ಕಾಧಿಕಾರಿಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

Goal Mall in flood victims fund
ನೆರೆ ಸಂತ್ರಸ್ತರ ಹಣ ಬಿಡುಗಡೆಯಲ್ಲಿ ಗೋಲ್ಮಾಲ್ ಆರೋಪ
ನೆರೆ ಪರಿಹಾರ ವಿತರಣೆಯಲ್ಲಿ ಅವ್ಯವಹಾರ ಆರೋಪದ ಮೇಲೆ ತಾಲೂಕಿನ ದೇವಗಿರಿ, ಕರ್ಜಿಗಿ, ಶಿಗ್ಗಾವಿ ತಾಲೂಕಿನ ಅತ್ತಿಗೇರಿ, ಅಂದಲಗಿ, ಕಬನೂರು ಮತ್ತು ಬನ್ನೂರಿನ ಗ್ರಾಮ ಲೆಕ್ಕಾಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಈ ಮಧ್ಯೆ ತಾಲೂಕಿನ ದೇವಗಿರಿ ಗ್ರಾಮವೊಂದರಲ್ಲಿ ಸುಮಾರು 51 ಪ್ರಕರಣಗಳು ಪತ್ತೆಯಾಗಿವೆ ಎನ್ನಲಾಗಿದೆ.
ಗ್ರಾಮದಲ್ಲಿ 51 ಫಲಾನುಭವಿಗಳಿಗೆ ಬಿಡುಗಡೆಯಾದ 34 ಲಕ್ಷ ರೂ.ಗಳನ್ನು ನಕಲಿ ಫಲಾನುಭವಿಗಳ ಹೆಸರಲ್ಲಿ ಪಡೆಯಲಾಗಿದೆ ಎಂಬ ಆರೋಪ ಸಹ ಕೇಳಿ ಬಂದಿದೆ.