ಕರ್ನಾಟಕ

karnataka

ETV Bharat / state

ಹಾಸನದಲ್ಲಿ ವರುಣನ ಸಿಂಚನಕ್ಕೆ ಸಾರ್ವಜನಿಕರು ಫುಲ್​​​​​​ ಖುಷ್​​​ - undefined

ಜಿಲ್ಲೆಯಲ್ಲಿ ನಿನ್ನೆ ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನ ಗಾಳಿ, ಮಳೆಯೊಂದಿಗೆ ಮಳೆಯ ಸಿಂಚನವಾಗಿದೆ.

ಹಾಸನದಲ್ಲಿ ವರುಣನ ಸಿಂಚನಕ್ಕೆ ಸಾರ್ವಜನಿಕರು ಫೂಲ್​​​ ಖುಷ್​​​​

By

Published : Apr 3, 2019, 12:02 PM IST

ಹಾಸನ: ಬಿಸಿಲ ಝಳಕ್ಕೆ ಕಾದು ಕಾವಲಿಯಂತಿದ್ದ ಧರೆಗೆ ಮಳೆ ತಂಪೆರೆದೆ. ಜಿಲ್ಲೆಯಲ್ಲಿ ನಿನ್ನೆ ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನ ಗಾಳಿ, ಮಳೆಯೊಂದಿಗೆ ಮಳೆಯ ಸಿಂಚನವಾಗಿದೆ.

ಹಾಸನದಲ್ಲಿ ವರುಣನ ಸಿಂಚನಕ್ಕೆ ಸಾರ್ವಜನಿಕರು ಫುಲ್​​​ ಖುಷ್​​​​


ಸಂಜೆ 3 ಗಂಟೆಗೆ ಶುರುವಾದ ಮಳೆ 4 ಗಂಟೆವರೆಗೆ ಮುಂದುವರೆಯಿತು. ಶಾಂತಿಗ್ರಾಮ, ಮೊಸಳೆ ಹೊಸಹಳ್ಳಿ, ಸಕಲೇಶಪುರ ಹಾಗೂ ಬೇಲೂರು ವ್ಯಾಪ್ತಿಯಲ್ಲಿ ಮಳೆಯಾಗಿದೆ.

For All Latest Updates

TAGGED:

ABOUT THE AUTHOR

...view details