ಕರ್ನಾಟಕ

karnataka

ETV Bharat / state

ಕೊರೊನಾ ಕರಿ ನೆರಳು: ಸಂಕಷ್ಟದಲ್ಲಿ ಗಣೇಶ ಮೂರ್ತಿ ತಯಾರಕರು - ಹಾಸನ

ಕೊರೊನಾ ಕರಿ ನೆರಳು ವಿಘ್ನ ನಿವಾರಕ ಗಣೇಶನನ್ನೂ ಬಿಡುತ್ತಿಲ್ಲ. ಆದರೂ ಕೂಡ ಗೌರಿ-ಗಣೇಶ ವಿಗ್ರಹ ತಯಾರಕರು ಮನೆಯಲ್ಲಿ ಪ್ರತಿಷ್ಠಾಪಿಸುವ ವಿಗ್ರಹ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

Hassan
ಕೊರೊನಾ ಕರಿನೆರಳು: ಸಂಕಷ್ಟದಲ್ಲಿ ಗಣೇಶ ಮೂರ್ತಿ ತಯಾರಕರು

By

Published : Aug 11, 2020, 12:21 PM IST

ಹಾಸನ: ಕೊರೊನಾ ಹಿನ್ನೆಲೆ ಗಣೇಶ ಮೂರ್ತಿ ತಯಾರಿಯನ್ನೇ ನಂಬಿದ್ದ ಕಲಾವಿದರು ಸಂಕಷ್ಟದಲ್ಲಿದ್ದಾರೆ.

ಕೊರೊನಾ ಕರಿ ನೆರಳು: ಸಂಕಷ್ಟದಲ್ಲಿ ಗಣೇಶ ಮೂರ್ತಿ ತಯಾರಕರು

ಕಳೆದ ವರ್ಷ ಈ ವೇಳೆಗೆ ಭರ್ಜರಿ ವ್ಯಾಪಾರ ಆಗುತ್ತಿತ್ತು. ಆದರೆ ಈ ಬಾರಿ ಕೊರೊನಾ ಕರಿ ನೆರಳು ವಿಘ್ನ ನಿವಾರಕ ಗಣೇಶನನ್ನು ಬಿಡುತ್ತಿಲ್ಲ. ಆದರೂ ಕೂಡ ಗೌರಿ-ಗಣೇಶ ವಿಗ್ರಹ ತಯಾರಕರು ಮನೆಯಲ್ಲಿ ಪ್ರತಿಷ್ಠಾಪಿಸುವ ವಿಗ್ರಹ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರತಿ ಬಾರಿ ಆರು ತಿಂಗಳಿಗೆ ಮುನ್ನವೇ ವಿಗ್ರಹಗಳನ್ನು ಸಜ್ಜುಗೊಳಿಸಿ, ಮೂರ್ತಿ ತಯಾರಕರು ಒಂದಷ್ಟು ಹಣ ಗಳಿಸುತ್ತಿದ್ದರು.

ಕೊರೊನಾ ಕರಿ ನೆರಳು: ಸಂಕಷ್ಟದಲ್ಲಿ ಗಣೇಶ ಮೂರ್ತಿ ತಯಾರಕರು

ಆದರೆ ಈ ಬಾರಿ ಆಗಸ್ಟ್​​​ ಆರಂಭವಾದರೂ ಗಣೇಶ ಮೂರ್ತಿಗಳನ್ನು ಕೇಳುವವರೇ ಇಲ್ಲದಂತಾಗಿದೆ ಎಂದು ಗಣೇಶ ಮೂರ್ತಿ ತಯಾರಕರಾದ ವಿಶ್ವನಾಥ್ ಹಾಗೂ ಗಣೇಶ್ ಹೇಳುತ್ತಾರೆ.

ABOUT THE AUTHOR

...view details