ಹತ್ತು ದಿನಗಳ ಪೌರಾಣಿಕ ನಾಟಕೋತ್ಸವ: ಶ್ರೀ ಗುರುಕಲಾ ಸಂಘ ಮತ್ತು ಸಂಸ್ಕೃತಿ ಇಲಾಖೆಯಿಂದ ಆಯೋಜನೆ - ನಂದೀಪುರದ ನಂದೀಶ್ವರ ಡ್ರಾಮಾ ಸೀನ್ಸ್
ವಿನಾಯಕ ಗ್ಯಾಸ್ ಆಫೀಸ್ ಮೈದಾನದಲ್ಲಿ ಶ್ರೀ ಗುರುಕಲಾ ಸಂಘ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಇವರುಗಳ ಸಹಯೋಗದಲ್ಲಿ ಅ.೧೧ ರಿಂದ ಅ.೨೧ರವರೆಗೆ ಹತ್ತು ದಿನಗಳ ಪೌರಾಣಿಕ ನಾಟಕೋತ್ಸವ ನಡೆಯಲಿದೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.

ಚನ್ನರಾಯಪಟ್ಟಣ: ಪಟ್ಟಣದ ವಿನಾಯಕ ಗ್ಯಾಸ್ ಆಫೀಸ್ ಮೈದಾನದಲ್ಲಿ ಶ್ರೀ ಗುರುಕಲಾ ಸಂಘ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಇವರುಗಳ ಸಹಯೋಗದಲ್ಲಿ ಅ.೧೧ರಿಂದ ಅ.೨೧ರವರೆಗೆ ಹತ್ತು ದಿನಗಳ ಪೌರಾಣಿಕ ನಾಟಕೋತ್ಸವ ನಡೆಯಲಿದೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.
ಹತ್ತು ದಿನಗಳ ಪೌರಣಿಕ ನಾಟಕೋತ್ಸವ