ಕರ್ನಾಟಕ

karnataka

ETV Bharat / state

ಸಕಲೇಶಪುರ: ಕಾಫಿ ಬೆಳೆಗಾರನ ಮಗಳು ರಾಜ್ಯಕ್ಕೆ 6ನೇ ರ‍್ಯಾಂಕ್ - Hassan District News

ಸಕಲೇಶಪುರದ ಕೆಲವಳ್ಳಿ ಗ್ರಾಮದ ಕಾಫಿ ಬೆಳೆಗಾರ ಕೆ.ಎಂ ಜಗದೀಶ್ ಹಾಗೂ ಕೆ.ಜೆ. ಮೀನಾಕ್ಷಿ ಅವರ ಮಗಳು ಕೆ.ಜೆ. ಜಾಗೃತಿ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ 6ನೇ ರ‍್ಯಾಂಕ್ ಬಂದಿದ್ದಾರೆ.

Daughter of Coffee Grower State 6th Rank
ಕೆ.ಜೆ.ಜಾಗೃತಿಗೆ ಸಿಹಿ ತಿನಿಸುತ್ತಿರುವ ಪೋಷಕರು

By

Published : Jul 16, 2020, 1:39 PM IST

ಸಕಲೇಶಪುರ:ತಾಲೂಕಿನ ಕೆಲವಳ್ಳಿ ಗ್ರಾಮದ ಕಾಫಿ ಬೆಳೆಗಾರ ಕೆ.ಎಂ ಜಗದೀಶ್ ಹಾಗೂ ಕೆ.ಜೆ. ಮೀನಾಕ್ಷಿ ಅವರ ಪುತ್ರಿ ಕೆ.ಜೆ. ಜಾಗೃತಿ, ವಿಜ್ಞಾನ ವಿಭಾಗದಲ್ಲಿ 591 ಅಂಕಗಳನ್ನು ಗಳಿಸುವ ಮೂಲಕ ರಾಜ್ಯಕ್ಕೆ 6ನೇ ರ‍್ಯಾಂಕ್ ಗಳಿಸಿದ್ದಾರೆ.

ರಾಜ್ಯಕ್ಕೆ 6ನೇ ರ‍್ಯಾಂಕ್ ಪಡೆದ ಕೆ.ಜೆ. ಜಾಗೃತಿ

ಉಡುಪಿ ಜಿಲ್ಲೆ ಕಾರ್ಕಳದ ಜ್ಞಾನಸುಧಾ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದು, ಶೇ.98.5 ಫಲಿತಾಂಶ ಪಡೆದಿದ್ದಾರೆ. ಈ ಸಾಧನೆ ಕುರಿತು ಮಾತನಾಡಿರುವ ಜಾಗೃತಿ, ಪರೀಕ್ಷೆಗೆ ಆತಂಕದಿಂದ ಓದುವುದು ಬೇಡ. ಸಾಮಾನ್ಯವಾಗಿ ಓದಿದರೆ ಉತ್ತಮ ಅಂಕ ಪಡೆಯಲು ಸಾಧ್ಯ ಎಂದರು.

ABOUT THE AUTHOR

...view details