ಕರ್ನಾಟಕ

karnataka

ETV Bharat / state

ನಿವೃತ್ತ IOC ಅಧಿಕಾರಿ ಅನುಮಾನಾಸ್ಪದ ಸಾವು, ಕೊಲೆ ಶಂಕೆ - undefined

ಇಂಡಿಯನ್ ಆಯಿಲ್ ಕಾರ್ಪೋರೇಶನ್​ನಲ್ಲಿ ಕೆಲಸ ಮಾಡ್ತಿದ್ದ ನೀರಲಗಿ ಗ್ರಾಮದ ಹನುಮಂತಪ್ಪ, ಕಳೆದ ಫೆಬ್ರವರಿಯಲ್ಲಿ ‌ಸೇವೆಯಿಂದ ನಿವೃತ್ತರಾಗಿದ್ರು.

ನಿವೃತ್ತ ಅಧಿಕಾರಿ ಅನುಮಾನಾಸ್ಪದ ಸಾವು... ಕೊಲೆ ಶಂಕೆ

By

Published : Jun 9, 2019, 7:11 PM IST

ಗದಗ: ಅನುಮಾನಾಸ್ಪದ ರೀತಿಯಲ್ಲಿ ಇಂಡಿಯನ್ ಆಯಿಲ್‌ ಕಾರ್ಪೋರೇಶನ್​​ನ ನಿವೃತ್ತ ಅಧಿಕಾರಿ ಸಾವನ್ನಪ್ಪಿದ್ದಾರೆ.

ಗದಗನ ದಂಡಿನ ದುರ್ಗಮ್ಮ ಬಳಿಯ ಹೊಲವೊಂದರಲ್ಲಿ ನಿವೃತ್ತ ಅಧಿಕಾರಿ ಹನುಮಂತಪ್ಪ ಅವರ ಮೃತದೇಹ ಪತ್ತೆಯಾಗಿದೆ. ಇಂಡಿಯನ್ ಆಯಿಲ್ ಕಾರ್ಪೋರೇಶನ್​ನಲ್ಲಿ ಕೆಲಸ ಮಾಡ್ತಿದ್ದ ನೀರಲಗಿ ಗ್ರಾಮದ ಹನುಮಂತಪ್ಪ, ಕಳೆದ ಫೆಬ್ರವರಿಯಲ್ಲಿಸೇವೆಯಿಂದ ‌ನಿವೃತ್ತರಾಗಿದ್ರು.

ಹನುಮಂತಪ್ಪ ಅವರ ಮೈಮೇಲಿದ್ದ ಉಂಗುರ, ಚೈನ್ ದೋಚಿ ಕೊಲೆ ಮಾಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For All Latest Updates

TAGGED:

ABOUT THE AUTHOR

...view details