ಕರ್ನಾಟಕ

karnataka

ETV Bharat / state

ಮಹಿಳೆಗೆ ವಂಚಿಸಿ ಮೊಬೈಲ್ ಎತ್ಕೊಂಡ್ಹೋಗಿದ್ದ.. ಗ್ರಹಚಾರ ನೆಟ್ಟಗಿಲ್ಲದೆ ಸಿಕ್ಕಾಕಿಕೊಂಡು ಯರ್ರಾಬಿರ್ರೀ ಏಟು ತಿಂದ.. - ವಂಚಿಸಿ ಮೊಬೈಲ್ ಕಳ್ಳತನ

ಇಂದು ಮಹಿಳೆ ನಗರಕ್ಕೆ ಮೊಬೈಲ್​​ ಕೊಳ್ಳಲು ಬಂದ ವೇಳೆ ಕಳ್ಳ ಸಿಕ್ಕಿ ಬಿದ್ದಿದ್ದಾನೆ. ಖದೀಮನಿಗೆ ಮಹಿಳೆ ಹಾಗೂ ಸಾರ್ವಜನಿಕರು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯ ಆರೋಪಿ ಗದಗ ಶಹರ ಪೊಲೀಸರ ವಶದಲ್ಲಿದ್ದಾನೆ..

Public beat and hand over mobile theft to police
ಸಾರ್ವಜನಿಕರಿಂದ ಖದೀಮನಿಗೆ ಹಿಗ್ಗಾ-ಮುಗ್ಗಾ ಥಳಿತ

By

Published : Sep 5, 2021, 8:27 PM IST

ಗದಗ :ಪೋಷಕರಿಗೆ, ಅಕ್ಕ-ತಂಗಿಗೆ ಕರೆ ಮಾಡುವುದಾಗಿ ಹೇಳಿ ಮೊಬೈಲ್​ ಪಡೆದು ಫೋನ್​ ಸಮೇತ ಪರಾರಿಯಾಗುತ್ತಿದ್ದ ಖದೀಮನನ್ನು ಹಿಡಿದು ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ನಗರದ ಕಲಾಮಂದಿರ ಬಳಿ ನಡೆದಿದೆ.

ಸಾರ್ವಜನಿಕರಿಂದ ಖದೀಮನಿಗೆ ಹಿಗ್ಗಾಮುಗ್ಗಾ ಥಳಿತ

ಯಮನೂರ ಗುಳ್ಳೆದಗುಡ್ಡ ಮೊಬೈಲ್​ ಖದೀಮ. ಕಳೆದೆರಡು ದಿನಗಳ ಹಿಂದೆ ಈತ ನಗರದ ಪುಟ್ಟರಾಜ ಗವಾಯಿಗಳ ಬಸ್ ನಿಲ್ದಾಣ ಬಳಿಯ ಹೋಟೆಲ್​​ವೊಂದರ ಬಳಿ ಮಹಿಳೆಯೋರ್ವರಿಂದ ತಾಯಿಗೆ ಕರೆ ಮಾಡುವುದಾಗಿ ಹೇಳಿ ಮೊಬೈಲ್​ ಪಡೆದು ಹಾಗೇ ಮಾತನಾಡುತ್ತ ಫೋನ್​ ಸಮೇತ ಎಸ್ಕೇಪ್​​ ಆಗಿದ್ದ.

ಇಂದು ಮಹಿಳೆ ನಗರಕ್ಕೆ ಮೊಬೈಲ್​​ ಕೊಳ್ಳಲು ಬಂದ ವೇಳೆ ಕಳ್ಳ ಸಿಕ್ಕಿ ಬಿದ್ದಿದ್ದಾನೆ. ಖದೀಮನಿಗೆ ಮಹಿಳೆ ಹಾಗೂ ಸಾರ್ವಜನಿಕರು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯ ಆರೋಪಿ ಗದಗ ಶಹರ ಪೊಲೀಸರ ವಶದಲ್ಲಿದ್ದಾನೆ.

ಓದಿ: ಈ ವರ್ಷ 5 ಸಾವಿರ ಶಿಕ್ಷಕರ ನೇಮಕಾತಿ: ಶಿಕ್ಷಕರ ದಿನದಂದು ಸಿಎಂ ಸಿಹಿಸುದ್ದಿ

ABOUT THE AUTHOR

...view details