ಕರ್ನಾಟಕ

karnataka

ಕಾಗೆಗಳಿಗೆ ಆಹಾರ ನೀಡಿ ಮಾನವಿಯತೆ ಮೆರೆದ ಹೋಟೆಲ್​ ಮಾಲೀಕ

By

Published : Mar 30, 2020, 2:34 PM IST

ಲಾಕ್ ಡೌನ್ ಹಿನ್ನೆಲೆಯಲ್ಲಿ ಆಹಾರ ಸಿಗದೇ ಪರದಾಡುತ್ತಿದ್ದ ಕಾಗೆಗಳಿಗೆ ಗದಗ‌ ನಗರದ ಹೋಟೆಲ್ ಮಾಲೀಕರೊಬ್ರು ಆಹಾರ ನೀಡೋ ಮೂಲಕ ಮಾನವೀಯತೆ ಮೆರೆದಿದ್ದಾರೆ.

Gadag people who feed to crows
ಹಸಿವಿನಿಂದ ಬಳಲೋ ನೂರಾರು ಕಾಗೆಗೆ ಆಹಾರ ನೀಡಿ ಮಾನವಿಯತೆ...

ಗದಗ:ಲಾಕ್​​​ಡೌನ್ ಹಿನ್ನೆಲೆಯಲ್ಲಿ ಆಹಾರ ಸಿಗದೇ ಪರದಾಡುತ್ತಿದ್ದ ಕಾಗೆಗಳಿಗೆ ನಗರದ ಗಾಂಧಿ ವೃತ್ತದಲ್ಲಿ ಹೋಟೆಲ್ ಮಾಲೀಕರೊಬ್ಬರು ಆಹಾರ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಕಾಗೆಗಳಿಗೆ ಆಹಾರ ನೀಡಿದ ಹೋಟೆಲ್​ ಮಾಲೀಕ

ಕೊರೊನಾ ವೈರಸ್ ತಡೆಗೆ 21 ದಿನಗಳ ಕಾಲ ಲಾಕ್​​​ಡೌನ್ ಜಾರಿಯಾಗಿದೆ. ಆದರೆ, ಇದರ ಪರಿಣಾಮ ಪಕ್ಷಿ‌-ಪ್ರಾಣಿಗಳಿಗೂ ತಟ್ಟಿದೆ.

ತಮ್ಮ ಹೋಟೆಲ್​​​ನಲ್ಲಿದ ಮಂಡಕ್ಕಿ, ದಾಣಿಯನ್ನು ಕಾಗೆಗಳಿಗೆ ಹಾಕಿ ಅವುಗಳ ಹಸಿವು ನೀಗಿಸಿದ್ದಾರೆ. ದಿನಾಲೂ ನೂರಾರು ಕಾಗೆಗಳು ಆಹಾರ ಸ್ವೀಕರಿಸುತ್ತಿವೆ. ಹೋಟೆಲ್​​ ಮಾಲೀಕರ‌ ಈ ಕೆಲಸಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details