ಗದಗ:ಲಾಕ್ಡೌನ್ ಹಿನ್ನೆಲೆಯಲ್ಲಿ ಆಹಾರ ಸಿಗದೇ ಪರದಾಡುತ್ತಿದ್ದ ಕಾಗೆಗಳಿಗೆ ನಗರದ ಗಾಂಧಿ ವೃತ್ತದಲ್ಲಿ ಹೋಟೆಲ್ ಮಾಲೀಕರೊಬ್ಬರು ಆಹಾರ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಕಾಗೆಗಳಿಗೆ ಆಹಾರ ನೀಡಿ ಮಾನವಿಯತೆ ಮೆರೆದ ಹೋಟೆಲ್ ಮಾಲೀಕ - Gadag people humanity
ಲಾಕ್ ಡೌನ್ ಹಿನ್ನೆಲೆಯಲ್ಲಿ ಆಹಾರ ಸಿಗದೇ ಪರದಾಡುತ್ತಿದ್ದ ಕಾಗೆಗಳಿಗೆ ಗದಗ ನಗರದ ಹೋಟೆಲ್ ಮಾಲೀಕರೊಬ್ರು ಆಹಾರ ನೀಡೋ ಮೂಲಕ ಮಾನವೀಯತೆ ಮೆರೆದಿದ್ದಾರೆ.
![ಕಾಗೆಗಳಿಗೆ ಆಹಾರ ನೀಡಿ ಮಾನವಿಯತೆ ಮೆರೆದ ಹೋಟೆಲ್ ಮಾಲೀಕ Gadag people who feed to crows](https://etvbharatimages.akamaized.net/etvbharat/prod-images/768-512-6592133-43-6592133-1585547901101.jpg)
ಹಸಿವಿನಿಂದ ಬಳಲೋ ನೂರಾರು ಕಾಗೆಗೆ ಆಹಾರ ನೀಡಿ ಮಾನವಿಯತೆ...
ಕಾಗೆಗಳಿಗೆ ಆಹಾರ ನೀಡಿದ ಹೋಟೆಲ್ ಮಾಲೀಕ
ಕೊರೊನಾ ವೈರಸ್ ತಡೆಗೆ 21 ದಿನಗಳ ಕಾಲ ಲಾಕ್ಡೌನ್ ಜಾರಿಯಾಗಿದೆ. ಆದರೆ, ಇದರ ಪರಿಣಾಮ ಪಕ್ಷಿ-ಪ್ರಾಣಿಗಳಿಗೂ ತಟ್ಟಿದೆ.
ತಮ್ಮ ಹೋಟೆಲ್ನಲ್ಲಿದ ಮಂಡಕ್ಕಿ, ದಾಣಿಯನ್ನು ಕಾಗೆಗಳಿಗೆ ಹಾಕಿ ಅವುಗಳ ಹಸಿವು ನೀಗಿಸಿದ್ದಾರೆ. ದಿನಾಲೂ ನೂರಾರು ಕಾಗೆಗಳು ಆಹಾರ ಸ್ವೀಕರಿಸುತ್ತಿವೆ. ಹೋಟೆಲ್ ಮಾಲೀಕರ ಈ ಕೆಲಸಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.