ಕರ್ನಾಟಕ

karnataka

ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಸಿಡಿಲು ಬಡಿದು ಮಹಿಳೆ ಸಾವು

ಕೆಲಸ ಮಾಡುವ ವೇಳೆ‌ ಸಿಡಿಲು ಬಡಿದು ಮಹಿಳೆಯೋರ್ವಳು ಮೃತಪಟ್ಟ ಘಟನೆ ಧಾರವಾಡ ಕೃಷಿ ವಿಶ್ವವಿದ್ಯಾಲಯದ‌ ಬೀಜ ಘಟಕದಲ್ಲಿ ನಡೆದಿದೆ.

By

Published : Oct 10, 2020, 9:54 PM IST

Published : Oct 10, 2020, 9:54 PM IST

thunderstorm
ಸಿಡಿಲು

ಧಾರವಾಡ: ಕೆಲಸ ಮಾಡುವ ವೇಳೆ‌ ಸಿಡಿಲು ಬಡಿದು ಮಹಿಳೆಯೋರ್ವಳು ಮೃತಪಟ್ಟ ಘಟನೆ ನಗರದ ಕೃಷಿ ವಿಶ್ವವಿದ್ಯಾಲಯದ‌ ಬೀಜ ಘಟಕದಲ್ಲಿ ನಡೆದಿದೆ.

ಸರಸ್ವತಿ ಪಾಟೀಲ 30 ಮೃತ ದುರ್ದೈವಿ. ಈಕೆ ಕಳೆದ 11 ವರ್ಷಗಳಿಂದ ದಿನಗೂಲಿ ನೌಕರರಾಗಿ ವಿವಿಯಲ್ಲಿ‌ ಕೆಲಸ ಮಾಡುತ್ತಿದ್ದರು. ಸಂಜೆ ವೇಳೆ ಗುಡುಗು ಸಹಿತ ಮಳೆಯಾಗುತ್ತಿತ್ತು. ಆ ಸಂದರ್ಭದಲ್ಲಿ ಬಡಿದ ಸಿಡಿಲಿನಿಂದ ಮಹಿಳೆ ಮೃತಪಟ್ಟಿದ್ದಾರೆ.

ABOUT THE AUTHOR

...view details